ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರ, ದೃಷ್ಟಿ, ಯೋಗ, ದಶಾ-ಭುಕ್ತಿ ಬದಲಾವಣೆ, ಗೋಚಾರ ಫಲಗಳು ಮನುಷ್ಯನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತವೆ. ಅದರಲ್ಲೂ ಗುರು, ಶನಿ, ರಾಹು-ಕೇತು ಗ್ರಹಗಳ ಅಪರೂಪದ ಸಂಯೋಜನೆಯು ಕೆಲವು ನಕ್ಷತ್ರದವರಿಗೆ ರಾಜಯೋಗ, ಧನಯೋಗ, ಲಕ್ಷ್ಮಿ ಕಟಾಕ್ಷದಂತಹ ಫಲಗಳನ್ನು ನೀಡುತ್ತದೆ. ಸುಮಾರು 18 ವರ್ಷಗಳ ನಂತರ ಇಂತಹದ್ದೇ ಒಂದು ಶುಭ ಯೋಗವು ರೂಪುಗೊಳ್ಳುತ್ತಿದ್ದು, ಇದು ಕೆಲವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ.