ವ್ಯಕ್ತಿಯ ಜೀವನದ ಅದೃಷ್ಟಾನೇ ಬದಲಾಯಿಸುತ್ತದೆ ಕ್ಷೀರಸ್ಪಟಿಕ
First Published Jul 15, 2021, 1:58 PM ISTಜ್ಯೋತಿಷ್ಯದಲ್ಲಿ, ಪ್ರತಿ ಗ್ರಹವನ್ನು ಬಲಪಡಿಸಲು ಮತ್ತು ಅದರ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಪರಿಹಾರಗಳನ್ನು ನೀಡಲಾಗಿದೆ. ಜ್ಯೋತಿಷ್ಯದ ದೃಷ್ಟಿಕೋನದಿಂದ, ಶುಕ್ರ ಗ್ರಹವು ಬಹಳ ಮುಖ್ಯ. ಆದ್ದರಿಂದ ಈ ಗ್ರಹದ ರತ್ನವಾದ ಓಪಲ್ / ಕ್ಷೀರಸ್ಪಟಿಕ ರತ್ನ ಶಾಸ್ತ್ರದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ಶುಕ್ರ ಗ್ರಹವನ್ನು ಬಲಪಡಿಸುವ ಸಲುವಾಗಿ ಓಪಲ್ ಧರಿಸಲು ಸೂಚಿಸಲಾಗುತ್ತದೆ. ಇದು ಜಾತಕದಲ್ಲಿ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ.