ಗಾಲಿಕುರ್ಚಿಯಲ್ಲಿದ್ದರೆ ಏನಾತು? ಆಕ್ಸ್‌ ಫರ್ಡ್ ಗೆ ಹೊರಟ ಪ್ರತಿಷ್ಠಾಗೆ ಅಭಿನಂದನೆ ಹೇಳಿ!

Published : Jul 21, 2020, 10:30 PM IST

ಈಕೆಯ ಹೆಸರು ಪ್ರತಿಷ್ಥಾ ದೇವೇಶ್ವರ, ಪ್ರತಿಭೆಗೆ ಯಾವ ಅಡ್ಡಿ ಇಲ್ಲ. ದೆಹಲಿ ವಿಶ್ವವಿದ್ಯಾಲಯದ ಫೈನಲ್  ವರ್ಷದ ವಿದ್ಯಾರ್ಥಿನಿ ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡುವ ಅವಕಾಶ  ಪಡೆದುಕೊಂಡಿದ್ದಾರೆ.  ವೀಲ್ ಚೇರ್ ನಲ್ಲಿ ಅಧ್ಯಯನ ಮಾಡುವ ಭಾರತದ ಪ್ರಥಮ ಲೇಡಿ ಎಂಬ ಶ್ರೇಯಕ್ಕೂ ಪಾತ್ರವಾಗಿದ್ದಾರೆ.

PREV
116
ಗಾಲಿಕುರ್ಚಿಯಲ್ಲಿದ್ದರೆ ಏನಾತು?  ಆಕ್ಸ್‌ ಫರ್ಡ್ ಗೆ ಹೊರಟ ಪ್ರತಿಷ್ಠಾಗೆ ಅಭಿನಂದನೆ ಹೇಳಿ!

ಪ್ರತಿಷ್ಥಾ ದೇವೇಶ್ವರ ಪಂಜಾಬ್ ನ ಹೋಶಿಯಾರ್‌ ಪುರ್ ನವರು.

ಪ್ರತಿಷ್ಥಾ ದೇವೇಶ್ವರ ಪಂಜಾಬ್ ನ ಹೋಶಿಯಾರ್‌ ಪುರ್ ನವರು.

216

ಜುಲೈ 15 ರಂದು ಆಕ್ಸ್ ಫರ್ಡ್ ನಿಂದ ಬಂದಿರುವ ಸರ್ಟಿಫಿಕೇಟ್ ಆಫರ್ ನ್ನು ಶೇರ್ ಮಾಡಿದ್ದಾರೆ.

ಜುಲೈ 15 ರಂದು ಆಕ್ಸ್ ಫರ್ಡ್ ನಿಂದ ಬಂದಿರುವ ಸರ್ಟಿಫಿಕೇಟ್ ಆಫರ್ ನ್ನು ಶೇರ್ ಮಾಡಿದ್ದಾರೆ.

316

ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿರುವುದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.

ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿರುವುದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.

416

ಆಸ್ಪತ್ರೆಯ ಐಸಿಯು ನಿಂಧ ಆಕ್ಸ್ ಫರ್ಡ್ ವರೆಗಿನ ಪಯಣ ಇದು ಎಂದು ಹೇಳಿದ್ದಾರೆ.

ಆಸ್ಪತ್ರೆಯ ಐಸಿಯು ನಿಂಧ ಆಕ್ಸ್ ಫರ್ಡ್ ವರೆಗಿನ ಪಯಣ ಇದು ಎಂದು ಹೇಳಿದ್ದಾರೆ.

516

ದೆಹಲಿ ಯುನಿವರ್ಸಿಟಿಯ ಶ್ರೀರಾಮ್ ಮಹಿಳಾ ಕಾಲೇಜಿನ ಎಲ್ಲರ ಸಹಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.

ದೆಹಲಿ ಯುನಿವರ್ಸಿಟಿಯ ಶ್ರೀರಾಮ್ ಮಹಿಳಾ ಕಾಲೇಜಿನ ಎಲ್ಲರ ಸಹಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.

616

ಪ್ರತಿಷ್ಠಾ ಅವರು ಬರೆದಿರುವ ಶಬ್ದಗಳಲ್ಲೇ ಗೊತ್ತಾಗುತ್ತದೆ ಅವರ ಜೀವನ ನಾವು ತಿಳಿದುಕೊಂಡ ಹಾಗೆ ಹೂವಿನ ಹಾದಿಯಾಗಿರಲಿಲ್ಲ.

ಪ್ರತಿಷ್ಠಾ ಅವರು ಬರೆದಿರುವ ಶಬ್ದಗಳಲ್ಲೇ ಗೊತ್ತಾಗುತ್ತದೆ ಅವರ ಜೀವನ ನಾವು ತಿಳಿದುಕೊಂಡ ಹಾಗೆ ಹೂವಿನ ಹಾದಿಯಾಗಿರಲಿಲ್ಲ.

716

ಹೋಶಿರಾಪುರ್ ನಿಂದ ಚಂಡಿಘಡಕ್ಕೆ ಆಗಮಿಸುತ್ತಿದ್ದ ಪ್ರತಿಷ್ಠಾ ತಮ್ಮ 13 ನೇ ವಯಸ್ಸಿನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು.

ಹೋಶಿರಾಪುರ್ ನಿಂದ ಚಂಡಿಘಡಕ್ಕೆ ಆಗಮಿಸುತ್ತಿದ್ದ ಪ್ರತಿಷ್ಠಾ ತಮ್ಮ 13 ನೇ ವಯಸ್ಸಿನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು.

816

ಅಪಘಾತದ ಪರಿಣಾಮ ಬೆನ್ನು ಮಳೆಗೆ ಏಟಾಗಿ ಎದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣ ಆಗಿತ್ತು.

ಅಪಘಾತದ ಪರಿಣಾಮ ಬೆನ್ನು ಮಳೆಗೆ ಏಟಾಗಿ ಎದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣ ಆಗಿತ್ತು.

916

ಮನೆಯಲ್ಲಿಯೇ ಕುಳಿತು 12 ನೇ ಕ್ಲಾಸ್ ವರೆಗೆ ಅಧ್ಯಯನ ಮಾಡಿದರು. ಮನೆಯ ನಾಲ್ಕು ಗೋಡೆ ಮಧ್ಯೆ ಕಲಿಯಲು ಸಾಧ್ಯವಿಲ್ಲ ಎಂದು ತಮ್ಮ ತಂದೆತಾಯಿ ಬಳಿ ಹೇಳಿಕೊಳ್ಳುತ್ತಾರೆ.

ಮನೆಯಲ್ಲಿಯೇ ಕುಳಿತು 12 ನೇ ಕ್ಲಾಸ್ ವರೆಗೆ ಅಧ್ಯಯನ ಮಾಡಿದರು. ಮನೆಯ ನಾಲ್ಕು ಗೋಡೆ ಮಧ್ಯೆ ಕಲಿಯಲು ಸಾಧ್ಯವಿಲ್ಲ ಎಂದು ತಮ್ಮ ತಂದೆತಾಯಿ ಬಳಿ ಹೇಳಿಕೊಳ್ಳುತ್ತಾರೆ.

1016

ಶ್ರೀರಾಮ್ ಮಹಿಳಾ ಕಾಲೇಜಿಗೆ ಅರ್ಜಿ ಹಾಕಿ ಅಡ್ಮಿಷನ್ ಪಡೆದುಕೊಳ್ಳುತ್ತಾರೆ.

ಶ್ರೀರಾಮ್ ಮಹಿಳಾ ಕಾಲೇಜಿಗೆ ಅರ್ಜಿ ಹಾಕಿ ಅಡ್ಮಿಷನ್ ಪಡೆದುಕೊಳ್ಳುತ್ತಾರೆ.

1116

ಈ ಸ್ಥಿತಿಯಲ್ಲಿ ಪ್ರತಿಷ್ಠಾ ಅವರನ್ನು ದೆಹಲಿಗೆ ಕಳುಹಿಸಬೇಡಿ ಎಂದು  ವಿದ್ಯಾರ್ಥಿನಿಯ ಕುಟುಂಬಕ್ಕೆ ಸಲಹೆಯನ್ನು ನೀಡಲಾಗುತ್ತದೆ.

ಈ ಸ್ಥಿತಿಯಲ್ಲಿ ಪ್ರತಿಷ್ಠಾ ಅವರನ್ನು ದೆಹಲಿಗೆ ಕಳುಹಿಸಬೇಡಿ ಎಂದು  ವಿದ್ಯಾರ್ಥಿನಿಯ ಕುಟುಂಬಕ್ಕೆ ಸಲಹೆಯನ್ನು ನೀಡಲಾಗುತ್ತದೆ.

1216

ಆದರೆ ಪ್ರತಿಷ್ಠಾ ಎಲ್ಲರ ನಿರೀಕ್ಷೆಗೆ ಮೀರಿ ಸಾಧನೆ ಮಾಡುತ್ತಾರೆ.

ಆದರೆ ಪ್ರತಿಷ್ಠಾ ಎಲ್ಲರ ನಿರೀಕ್ಷೆಗೆ ಮೀರಿ ಸಾಧನೆ ಮಾಡುತ್ತಾರೆ.

1316

ಪ್ರತಿಷ್ಥಾ ದೇವೇಶ್ವರ

ಪ್ರತಿಷ್ಥಾ ದೇವೇಶ್ವರ

1416

ಪ್ರತಿಷ್ಥಾ ದೇವೇಶ್ವರ

ಪ್ರತಿಷ್ಥಾ ದೇವೇಶ್ವರ

1516

ಪ್ರತಿಷ್ಥಾ ದೇವೇಶ್ವರ

ಪ್ರತಿಷ್ಥಾ ದೇವೇಶ್ವರ

1616

ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಾ ಅವರ ಸಾಧನೆಗೆ ಅಭಿನಂದನೆಗಳು ಹರಿದು ಬಂದಿದೆ. 

ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಾ ಅವರ ಸಾಧನೆಗೆ ಅಭಿನಂದನೆಗಳು ಹರಿದು ಬಂದಿದೆ. 

click me!

Recommended Stories