ವಿಜಯಪುರ(ಜೂ.02): ಜಿಲ್ಲೆಯ ತಿಕೋಟ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಮಾವಾ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನ ಬಂಧಿಸಿದ ಘಟನೆ ಇಂದು(ಬುಧವಾರ) ನಡೆದಿದೆ. ಲಾಕ್ಡೌನ್ ನಡುವೆ ಮಾವಾ ತಯಾರಿಸಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಬಂಧಿತ ಅರೋಪಿಗಳು.
ತಿಕೋಟ ಪಟ್ಟಣದ ಬಡಕಲ್ ಗಲ್ಲಿ, ಗೌಡರ ಗಲ್ಲಿಯಲ್ಲಿ ಮಾವಾ ತಯಾರಿಸುತ್ತಿದ್ದ ಖದೀಮರು
ತಿಕೋಟ ಪಟ್ಟಣದ ಬಡಕಲ್ ಗಲ್ಲಿ, ಗೌಡರ ಗಲ್ಲಿಯಲ್ಲಿ ಮಾವಾ ತಯಾರಿಸುತ್ತಿದ್ದ ಖದೀಮರು
34
185 ಕೆ.ಜಿ ಮಾವಾ ವಶಕ್ಕೆ, 1.50 ಲಕ್ಷ ರು ಮೌಲ್ಯದ ಮಾವಾ ಹಾಗೂ ಮಾವಾ ತಯಾರಿಸಲು ಬಳಸುತ್ತಿದ್ದ ಮಿಕ್ಸರ್, ಮಾದಕ ವಸ್ತುಗಳು ವಶಕ್ಕೆ ಪಡೆದ ಪೊಲೀಸರು
185 ಕೆ.ಜಿ ಮಾವಾ ವಶಕ್ಕೆ, 1.50 ಲಕ್ಷ ರು ಮೌಲ್ಯದ ಮಾವಾ ಹಾಗೂ ಮಾವಾ ತಯಾರಿಸಲು ಬಳಸುತ್ತಿದ್ದ ಮಿಕ್ಸರ್, ಮಾದಕ ವಸ್ತುಗಳು ವಶಕ್ಕೆ ಪಡೆದ ಪೊಲೀಸರು
44
ದೇಹಕ್ಕೆ ಹಾನಿಕರವಾದ ಮಾದಕ ವಸ್ತುಗಳನ್ನ ಬಳಕೆ ಮಾಡಿ ಮಾವಾ ತಯಾರಿಸುತ್ತಿದ್ದ ಖದೀಮರು
ದೇಹಕ್ಕೆ ಹಾನಿಕರವಾದ ಮಾದಕ ವಸ್ತುಗಳನ್ನ ಬಳಕೆ ಮಾಡಿ ಮಾವಾ ತಯಾರಿಸುತ್ತಿದ್ದ ಖದೀಮರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ