Published : Nov 28, 2020, 01:26 PM ISTUpdated : Nov 28, 2020, 07:50 PM IST
ಮೈಸೂರು(ನ.28): ದುಷ್ಕರ್ಮಿಗಳ ತಂಡವೊಂದು ಕಾರಿನ ಕಿಟಕಿ ಗಾಜು ಒಡೆದು 10 ಲಕ್ಷ ರೂ. ಹಣವನ್ನ ಕಳುವು ಮಾಡಿದ ಘಟನೆ ನಗರದ ವಿವಿ ಪುರಂನಲ್ಲಿ ಇಂದು(ಶನಿವಾರ) ನಡೆದಿದೆ. ಪಿರಿಯಾಪಟ್ಟಣದ ಮನೋಜ್ ಕುಮಾರ್ ಎಂಬುವರಿಗೆ ಸೇರಿದ ಹಣ ಎಂದು ತಿಳಿದು ಬಂದಿದೆ.