ಮೈಸೂರು: ಹಾಡಹಗಲೇ ಕಾರಿನ ಕಿಟಕಿ ಗಾಜು ಒಡೆದು 10 ಲಕ್ಷ ಕಳ್ಳತನ..!

Suvarna News   | Asianet News
Published : Nov 28, 2020, 01:26 PM ISTUpdated : Nov 28, 2020, 07:50 PM IST

ಮೈಸೂರು(ನ.28): ದುಷ್ಕರ್ಮಿಗಳ ತಂಡವೊಂದು ಕಾರಿನ ಕಿಟಕಿ ಗಾಜು ಒಡೆದು 10 ಲಕ್ಷ ರೂ. ಹಣವನ್ನ ಕಳುವು ಮಾಡಿದ ಘಟನೆ ನಗರದ ವಿವಿ ಪುರಂನಲ್ಲಿ ಇಂದು(ಶನಿವಾರ) ನಡೆದಿದೆ. ಪಿರಿಯಾಪಟ್ಟಣದ ಮನೋಜ್ ಕುಮಾರ್ ಎಂಬುವರಿಗೆ ಸೇರಿದ ಹಣ ಎಂದು ತಿಳಿದು ಬಂದಿದೆ. 

PREV
15
ಮೈಸೂರು: ಹಾಡಹಗಲೇ ಕಾರಿನ ಕಿಟಕಿ ಗಾಜು ಒಡೆದು 10 ಲಕ್ಷ ಕಳ್ಳತನ..!

ಚಿನ್ನ ಬೆಳ್ಳಿ ವ್ಯಾಪಾರಿಯಾಗಿರುವ ಮನೋಜ್ ಕುಮಾರ್

ಚಿನ್ನ ಬೆಳ್ಳಿ ವ್ಯಾಪಾರಿಯಾಗಿರುವ ಮನೋಜ್ ಕುಮಾರ್

25

ವ್ಯಾಪಾರಕ್ಕೆಂದು ಹಣದ ಜೊತೆ ಮೈಸೂರಿಗೆ ಬಂದಿದ್ದ ಮನೋಜ್

ವ್ಯಾಪಾರಕ್ಕೆಂದು ಹಣದ ಜೊತೆ ಮೈಸೂರಿಗೆ ಬಂದಿದ್ದ ಮನೋಜ್

35

ಕಾರು ನಿಲ್ಲಿಸಿ ಬ್ಯಾಂಕ್‌ನಲ್ಲಿ ಸ್ಟೇಟ್‌ಮೆಂಟ್ ಪಡೆಯಲು ಹೋದ ಸಂದರ್ಭದಲ್ಲಿ ನಡೆದ ಕಳ್ಳತನ

ಕಾರು ನಿಲ್ಲಿಸಿ ಬ್ಯಾಂಕ್‌ನಲ್ಲಿ ಸ್ಟೇಟ್‌ಮೆಂಟ್ ಪಡೆಯಲು ಹೋದ ಸಂದರ್ಭದಲ್ಲಿ ನಡೆದ ಕಳ್ಳತನ

45

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿವಿ ಪುರಂ ಪೊಲೀಸರು

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿವಿ ಪುರಂ ಪೊಲೀಸರು

55

ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

click me!

Recommended Stories