ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದಕ್ಕೆ ನವವಿವಾಹಿತೆಗೆ ಗಂಡನ ಮನೆಯಿಂದ ಕಿರುಕುಳ
undefined
ಗಂಡನ ಮನೆಯ ಕಿರುಕುಳ ತಾಳಲಾರದೆ ನವವಿವಾಹಿತೆ ಆತ್ಮಹತ್ಯೆ,ಅಶ್ವಿನಿ(25) ಆತ್ಮಹತ್ಯೆಗ ಶರಣಾದ ನವ ವಿವಾಹಿತೆ
undefined
ಹೆಣ್ಣೂರು ಠಾಣಾ ವ್ಯಾಪ್ತಿಯ ಹೊರಮಾವು ಮನೆಯಲ್ಲಿ ಘಟನೆ
undefined
ಕಳೆದ ಫೆಬ್ರವರಿಲ್ಲಿ ಯುವರಾಜ್ ಜತೆ ಅಶ್ವಿನಿಗೆ ಮದುವೆ .ಮದುವೆಯ ಬಳಿಕ ಜಾತಕವನ್ನ ಜ್ಯೋತಿಷಿ ಬಳಿ ಕೇಳಿದ್ದ ಹುಡುಗನ ಪೋಷಕರು
undefined
ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಹೇಳಿದ್ದ ಜ್ಯೋತಿಷಿ .ಜ್ಯೋತಿಷಿ ಮಾತು ನಂಬಿ ಅಶ್ವಿನಿಗೆ ಕಿರಿಕುಳನೀಡ್ತಿದ್ದ ಯುವರಾಜ್ ಪೋಷಕರು.ಇದೇ ವಿಚಾರಕ್ಕೆ ಗಂಡ ಹೆಂತಿ ನಡುವೆ ಜಗಳ
undefined
ಪ್ರತಿ ದಿನದಂತೆ ನೆನ್ನೆ ಕೂಡ ದಂಪತಿಗಳ ನಡುವೆ ನಡೆದಿದ್ದ ಜಗಳ .ಇಂದು ಬೆಳಗ್ಗೆ ಅಶ್ವಿನಿ ಮೃತ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
undefined
ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು.ಸದ್ಯ ಅಶ್ವಿನಿ ಪತಿ ಯುವರಾಜ್ ನನ್ನು ವಶಕ್ಕೆ ಪಡೆದಿರೋ ಹೆಣ್ಣೂರು ಪೊಲೀಸ್ರು
undefined