ಪ್ರಿ ವೆಡ್ಡಿಂಗ್ ಪೋಟೋ ಶೂಟ್ ದುರಂತಕ್ಕೆ ಇದೆ ಕಾರಣ, ಎಚ್ಚರಿಕೆ ಕೊಟ್ಟ ಅವಘಡ!

Published : Nov 11, 2020, 09:14 PM ISTUpdated : Nov 11, 2020, 09:18 PM IST

ಮೈಸೂರು( ನ. 11)  ಈ ರೀತಿ ತಮ್ಮ ಬದುಕು ಕೊನೆಯಾಗುತ್ತದೆ ಎಂದು ಅವರು ಊಹಿಸಿ ಇರಲು ಸಾಧ್ಯವಿಲ್ಲ.  ಮಾಡಿಕೊಂಡ ಒಂದು ಸಣ್ಣ ಎಡವಟ್ಟು ಹೊಸ ಬದುಕಿಗೆ ಕಾಲಿಡಬೇಕಿದ್ದ ಜೋಡಿಯನ್ನೇ ಬಲಿಪಡೆದುಕೊಂಡಿದ್ದು ದುರ್ದೈವ.

PREV
115
ಪ್ರಿ ವೆಡ್ಡಿಂಗ್ ಪೋಟೋ ಶೂಟ್ ದುರಂತಕ್ಕೆ ಇದೆ ಕಾರಣ, ಎಚ್ಚರಿಕೆ ಕೊಟ್ಟ ಅವಘಡ!

ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವಧು-ವರ ನೀರು ಪಾಲಾಗಿದ್ದರು.

ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವಧು-ವರ ನೀರು ಪಾಲಾಗಿದ್ದರು.

215

ಮುಡುಕುತೊರೆ ನಿಸರ್ಗಧಾಮ ರೆಸಾರ್ಟ್ ಬಳಿ  ನಡೆದ ಅವಘಡ ಹಲವಾರು ಪ್ರಶ್ನೆಗಳನ್ನು ಎತ್ತಿತ್ತು.

ಮುಡುಕುತೊರೆ ನಿಸರ್ಗಧಾಮ ರೆಸಾರ್ಟ್ ಬಳಿ  ನಡೆದ ಅವಘಡ ಹಲವಾರು ಪ್ರಶ್ನೆಗಳನ್ನು ಎತ್ತಿತ್ತು.

315

ಅವಘಡ ನಡೆಯಲು ಏನು ಕಾರಣ ಎಂಬುದು  ಈಗ ಬಹಿರಂಗವಾಗಿದೆ.

ಅವಘಡ ನಡೆಯಲು ಏನು ಕಾರಣ ಎಂಬುದು  ಈಗ ಬಹಿರಂಗವಾಗಿದೆ.

415

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿ  ಅವಘಡ ನಡೆದಿತ್ತು.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿ  ಅವಘಡ ನಡೆದಿತ್ತು.

515

ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡಲಾಗುತ್ತಿತ್ತು.  ಈ ವೇಳೆ ಆಯತಪ್ಪಿ ಹುಡುಗಿ ಆಯತಪ್ಪಿ ನದಿಗೆ ಬಿದ್ದು ಚಂದ್ರು (28), ಶಶಿಕಲಾ (20) ನೀರುಪಾಲಾಗಿದ್ದರು.

ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡಲಾಗುತ್ತಿತ್ತು.  ಈ ವೇಳೆ ಆಯತಪ್ಪಿ ಹುಡುಗಿ ಆಯತಪ್ಪಿ ನದಿಗೆ ಬಿದ್ದು ಚಂದ್ರು (28), ಶಶಿಕಲಾ (20) ನೀರುಪಾಲಾಗಿದ್ದರು.

615

ವಧು ಹೈ ಹೀಲ್ಡ್ ಧರಿಸಿದ್ದು ತೆಪ್ಪ ಏರುವಾಗಲೂ ಅದನ್ನು ಹಾಕಿಕೊಂಡಿದ್ದರು.  ಹೈ ಹೀಲ್ಡ್ ಕಾರಣಕ್ಕೆ ಬ್ಯಾಲೆನ್ಸ್ ತಪ್ಪಿದೆ. ಯುವತಿ ನೀರಿಗೆ ಬಿದ್ದಿದ್ದಾಳೆ.

ವಧು ಹೈ ಹೀಲ್ಡ್ ಧರಿಸಿದ್ದು ತೆಪ್ಪ ಏರುವಾಗಲೂ ಅದನ್ನು ಹಾಕಿಕೊಂಡಿದ್ದರು.  ಹೈ ಹೀಲ್ಡ್ ಕಾರಣಕ್ಕೆ ಬ್ಯಾಲೆನ್ಸ್ ತಪ್ಪಿದೆ. ಯುವತಿ ನೀರಿಗೆ ಬಿದ್ದಿದ್ದಾಳೆ.

715

ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದು ಅವಘಡಕ್ಕೆ ಇದೆ ಕಾರಣ ಎಂಬುದು ಗೊತ್ತಾಗಿದೆ.

ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದು ಅವಘಡಕ್ಕೆ ಇದೆ ಕಾರಣ ಎಂಬುದು ಗೊತ್ತಾಗಿದೆ.

815

ನಿಜಕ್ಕೂ ಇದೊಂದು ಎಚ್ಚರಿಕೆ ಘಂಟೆಯಾಗಿದ್ದು ಎಲ್ಲರೂ ಪಾಠ ಕಲಿತುಕೊಳ್ಳಬೇಕಾಗಿದೆ. 

 

ನಿಜಕ್ಕೂ ಇದೊಂದು ಎಚ್ಚರಿಕೆ ಘಂಟೆಯಾಗಿದ್ದು ಎಲ್ಲರೂ ಪಾಠ ಕಲಿತುಕೊಳ್ಳಬೇಕಾಗಿದೆ. 

 

915

ನದಿ ನೋಡಿ ಪೋಟೋ ತೆಗೆಸಿಕೊಳ್ಳಲು ಬಯಸಿದ ಜೋಡಿ ದುರಂತ ಅಂತ್ಯ ಕಂಡಿದ್ದಾರೆ. 

ನದಿ ನೋಡಿ ಪೋಟೋ ತೆಗೆಸಿಕೊಳ್ಳಲು ಬಯಸಿದ ಜೋಡಿ ದುರಂತ ಅಂತ್ಯ ಕಂಡಿದ್ದಾರೆ. 

1015

 ಹೈ ಹೀಲ್ಡ್ ಚಪ್ಪಲಿ ಜತೆ ಭಾರದ ಡ್ರೆಸ್ ಧರಿಸಿದ್ದು ಜೋಡಿಗೆ ಮಾರಕವಾಗಿದೆ.

 ಹೈ ಹೀಲ್ಡ್ ಚಪ್ಪಲಿ ಜತೆ ಭಾರದ ಡ್ರೆಸ್ ಧರಿಸಿದ್ದು ಜೋಡಿಗೆ ಮಾರಕವಾಗಿದೆ.

1115

ಹೀಲ್ಡ್ ಧರಿಸಿದ್ದ ವಧು ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ನದಿಗೆ ಬಿದ್ದಿದ್ದಾರೆ.

ಹೀಲ್ಡ್ ಧರಿಸಿದ್ದ ವಧು ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ನದಿಗೆ ಬಿದ್ದಿದ್ದಾರೆ.

1215

ಕೂಡಲೆ ಭಾವಿ ಪತ್ನಿಯನ್ನು ರಕ್ಷಣೆ ಮಾಡಲು ಯುವಕ ಸಹ ನೀರಿಗೆ ಧುಮುಕಿದ್ದಾನೆ.

ಕೂಡಲೆ ಭಾವಿ ಪತ್ನಿಯನ್ನು ರಕ್ಷಣೆ ಮಾಡಲು ಯುವಕ ಸಹ ನೀರಿಗೆ ಧುಮುಕಿದ್ದಾನೆ.

1315

ದುರದೃಷ್ಟಾವಶಾತ್ ಇಬ್ಬರಿಗೂ ಈಜು ಬರುತ್ತಿರಲಿಲ್ಲ.

ದುರದೃಷ್ಟಾವಶಾತ್ ಇಬ್ಬರಿಗೂ ಈಜು ಬರುತ್ತಿರಲಿಲ್ಲ.

1415

ತೆಪ್ಪ ನಡೆಸುವವರ ಮೇಲೆ ಕಣ್ಣಿಡಲಾಗಿದ್ದು ಇಂಥ ಘಟನೆಗಳಿಗೆ ಹೇಗೆ ಅವಕಾಶ ಸಿಕ್ಕಿದೆಯೋ  ಗೊತ್ತಿಲ್ಲ ಎಂದು ಮೈಸೂರು ಪೊಲೀಸರು ಹೇಳಿದ್ದಾರೆ.

 

ತೆಪ್ಪ ನಡೆಸುವವರ ಮೇಲೆ ಕಣ್ಣಿಡಲಾಗಿದ್ದು ಇಂಥ ಘಟನೆಗಳಿಗೆ ಹೇಗೆ ಅವಕಾಶ ಸಿಕ್ಕಿದೆಯೋ  ಗೊತ್ತಿಲ್ಲ ಎಂದು ಮೈಸೂರು ಪೊಲೀಸರು ಹೇಳಿದ್ದಾರೆ.

 

1515

ಪರಿಸರ ನೋಡಿ ನದಿಯನ್ನು ಆಸ್ವಾದಿಸಿ ಹೊಸ ಜೀವನದ ಕಡೆ ಹೆಜ್ಜೆ ಹಾಕಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ. 

ಪರಿಸರ ನೋಡಿ ನದಿಯನ್ನು ಆಸ್ವಾದಿಸಿ ಹೊಸ ಜೀವನದ ಕಡೆ ಹೆಜ್ಜೆ ಹಾಕಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories