Published : Dec 16, 2020, 07:18 PM ISTUpdated : Dec 16, 2020, 07:29 PM IST
RSS ಮುಖಂಡ ಎನ್ನುತ್ತಾ ನಡ್ಡಾ, ಶಾ ಹೆಸರಲ್ಲಿ ಕೋಟ್ಯಾಂತರ ರೂ. ಪೀಕಿದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಿಜೆಪಿ ನಾಯಕರ ಜೊತೆಗಿನ ಫೋಟೋನೇ ಬಂಡವಾಳ ಮಾಡಿಕೊಂಡಿರೋ ಈ ಆಸಾಮಿ, ನಾನು ಆರ್ ಎಸ್ ಎಸ್ ಲೀಡರ್ ಎಂದು ಪುಂಗಿ ಬಿಡ್ತಿದ್ದ. ಇದನ್ನೇ ಲಾಭ ಪಡೆದುಕೊಂಡು ಕೋಟಿ ಕೋಟಿ ಹಣ ಸಂಪಾದಿಸಿದ್ದವನ ಬಣ್ಣ ಬಯಲಾಗಿದೆ.
RSS ಮುಖಂಡ ಎನ್ನುತ್ತಾ ನಡ್ಡಾ, ಶಾ ಹೆಸರಲ್ಲಿ ಕೋಟ್ಯಾಂತರ ರೂ. ಪೀಕಿದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
RSS ಮುಖಂಡ ಎನ್ನುತ್ತಾ ನಡ್ಡಾ, ಶಾ ಹೆಸರಲ್ಲಿ ಕೋಟ್ಯಾಂತರ ರೂ. ಪೀಕಿದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
29
ಬಿಜೆಪಿ ನಾಯಕರ ಜೊತೆಗಿನ ಫೋಟೋನೇ ಬಂಡವಾಳ ಮಾಡಿಕೊಂಡಿರೋ ಈ ಆಸಾಮಿ, ನಾನು ಆರ್ ಎಸ್ ಎಸ್ ಲೀಡರ್ ಎಂದು ಪುಂಗಿ ಬಿಡ್ತಿದ್ದ. ಇದನ್ನೇ ಲಾಭ ಪಡೆದುಕೊಂಡು ಕೋಟಿ ಕೋಟಿ ಹಣ ಸಂಪಾದಿಸಿದ್ದವನ ಬಣ್ಣ ಬಯಲಾಗಿದೆ.
ಬಿಜೆಪಿ ನಾಯಕರ ಜೊತೆಗಿನ ಫೋಟೋನೇ ಬಂಡವಾಳ ಮಾಡಿಕೊಂಡಿರೋ ಈ ಆಸಾಮಿ, ನಾನು ಆರ್ ಎಸ್ ಎಸ್ ಲೀಡರ್ ಎಂದು ಪುಂಗಿ ಬಿಡ್ತಿದ್ದ. ಇದನ್ನೇ ಲಾಭ ಪಡೆದುಕೊಂಡು ಕೋಟಿ ಕೋಟಿ ಹಣ ಸಂಪಾದಿಸಿದ್ದವನ ಬಣ್ಣ ಬಯಲಾಗಿದೆ.
39
ಈ ಆಸಾಮಿಗೆ ಬಿಜೆಪಿ ನಾಯಕರ ಜೊತೆಗಿನ ಫೋಟೋನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಹಣ ಸಂಪಾದಿಸಿದ್ದ ನಕಲಿ ಆರ್ ಎಸ್ ಎಸ್ ಲೀಡರ್..
ಈ ಆಸಾಮಿಗೆ ಬಿಜೆಪಿ ನಾಯಕರ ಜೊತೆಗಿನ ಫೋಟೋನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಹಣ ಸಂಪಾದಿಸಿದ್ದ ನಕಲಿ ಆರ್ ಎಸ್ ಎಸ್ ಲೀಡರ್..
49
ಆ ಫೋಟೊ ತೋರಿಸಿಯೇ ಜನರನ್ನು ನಾನು ಬಿಜೆಪಿಯ ನಾಯಕ ಎಂದು ನಂಬಿಸಿ ಜನರನ್ನ ವಂಚಿಸುತ್ತಿದ್ದ ಈತನ ಹೆಸರು ಯುವರಾಜ ಅಲಿಯಾಸ್ ಸ್ವಾಮಿ
ಆ ಫೋಟೊ ತೋರಿಸಿಯೇ ಜನರನ್ನು ನಾನು ಬಿಜೆಪಿಯ ನಾಯಕ ಎಂದು ನಂಬಿಸಿ ಜನರನ್ನ ವಂಚಿಸುತ್ತಿದ್ದ ಈತನ ಹೆಸರು ಯುವರಾಜ ಅಲಿಯಾಸ್ ಸ್ವಾಮಿ
59
ನಾನು ಆರ್ ಎಸ್ ಎಸ್ ಲೀಡರ್ ಎಂದು ಪುಂಗಿ ಬಿಡ್ತಿದ್ದ ಯುವರಾಜ, ಸುಧೀಂದ್ರ ರೆಡ್ಡಿ ಅಷ್ಟೇ ಅಲ್ಲಾ ಹಲವರಿಗೂ ವಂಚಿಸಿರೊ ವಂಚಕ
ನಾನು ಆರ್ ಎಸ್ ಎಸ್ ಲೀಡರ್ ಎಂದು ಪುಂಗಿ ಬಿಡ್ತಿದ್ದ ಯುವರಾಜ, ಸುಧೀಂದ್ರ ರೆಡ್ಡಿ ಅಷ್ಟೇ ಅಲ್ಲಾ ಹಲವರಿಗೂ ವಂಚಿಸಿರೊ ವಂಚಕ
69
ಆದರೆ ಯಾರೂ ಕೂಡ ದೂರು ನೀಡಲು ಮುಂದಾಗಿರಲಿಲ್ಲ. ಆದ್ರೆ, ಮಾಧ್ಯಮದಲ್ಲಿ ಸುದ್ದಿ ಬರ್ತಿದ್ದಂತೆ ಮನೆ ಮುಂದೆ ಬರ್ತಿರುವ ಹಣ ಕೊಟ್ಟ ಕೆಲ ಮಂದಿ
ಆದರೆ ಯಾರೂ ಕೂಡ ದೂರು ನೀಡಲು ಮುಂದಾಗಿರಲಿಲ್ಲ. ಆದ್ರೆ, ಮಾಧ್ಯಮದಲ್ಲಿ ಸುದ್ದಿ ಬರ್ತಿದ್ದಂತೆ ಮನೆ ಮುಂದೆ ಬರ್ತಿರುವ ಹಣ ಕೊಟ್ಟ ಕೆಲ ಮಂದಿ
79
ಯುವರಾಜನ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳಿಗೆ ಹಲವು ಚೆಕ್ ಪತ್ತೆಯಾಗಿವೆ.
ಯುವರಾಜನ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳಿಗೆ ಹಲವು ಚೆಕ್ ಪತ್ತೆಯಾಗಿವೆ.
89
ಮನೆಯಲ್ಲಿ ಬಿಜೆಪಿ ನಾಯಕರ ಜೊತೆಗಿನ ಫೋಟೊ ಫ್ರೇಮ್ ಹಾಸಿರುವ ಸ್ವಾಮಿ, 100 ಕೋಟಿಗೂ ಅಧಿಕ ಹಣ ಸಂಪಾದಿಸಿದ್ನಾ ಈ ವಂಚಕ?
ಮನೆಯಲ್ಲಿ ಬಿಜೆಪಿ ನಾಯಕರ ಜೊತೆಗಿನ ಫೋಟೊ ಫ್ರೇಮ್ ಹಾಸಿರುವ ಸ್ವಾಮಿ, 100 ಕೋಟಿಗೂ ಅಧಿಕ ಹಣ ಸಂಪಾದಿಸಿದ್ನಾ ಈ ವಂಚಕ?
99
ಕೋಟಿ ಕೋಟಿ ಹಣ ಸಂಪಾದಿಸಿದ್ದ ನಕಲಿ ಆರ್ ಎಸ್ ಎಸ್ ಲೀಡರ್ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಬರುವ ಸಾಧ್ಯತೆಗಳಿವೆ.
ಕೋಟಿ ಕೋಟಿ ಹಣ ಸಂಪಾದಿಸಿದ್ದ ನಕಲಿ ಆರ್ ಎಸ್ ಎಸ್ ಲೀಡರ್ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಬರುವ ಸಾಧ್ಯತೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ