ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದ ಡೀಲ್ ಆರೋಪಕ್ಕೆ ನೊಂದು ದೂರು ವಾಪಸ್ ಪಡೆದುಕೊಂಡಿದ್ದೇನೆ ಎಂದು ದಿನೇಶ್ ಹೇಳುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಮೇಲೆ ಲೈಂಗಿಕ ದೌರ್ಜನ್ಯ ದೂರು ನೀಡಿದ್ದೆ. ಆದರೆ ಪ್ರಕರಣ ಬೇರೆಯದೆ ತಿರುವು ಪಡೆದುಕೊಳ್ಳುತ್ತಿದೆ. ದೂರು ಹಿಂದಕ್ಕೆ ಪಡೆದುಕೊಳ್ಳಲು ದಿನೇಶ್ ಕಲ್ಲಹಳ್ಳಿಯವರೇ ಕೆಲವೊಂದು ಕಾರಣ ಕೊಟ್ಟಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದ ಡೀಲ್ ಆರೋಪಕ್ಕೆ ನೊಂದು ದೂರು ವಾಪಸ್ ಪಡೆದುಕೊಂಡಿದ್ದೇನೆ ಎಂದು ದಿನೇಶ್ ಹೇಳುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಮೇಲೆ ಲೈಂಗಿಕ ದೌರ್ಜನ್ಯ ದೂರು ನೀಡಿದ್ದೆ. ಆದರೆ ಪ್ರಕರಣ ಬೇರೆಯದೆ ತಿರುವು ಪಡೆದುಕೊಳ್ಳುತ್ತಿದೆ. ದೂರು ಹಿಂದಕ್ಕೆ ಪಡೆದುಕೊಳ್ಳಲು ದಿನೇಶ್ ಕಲ್ಲಹಳ್ಳಿಯವರೇ ಕೆಲವೊಂದು ಕಾರಣ ಕೊಟ್ಟಿದ್ದಾರೆ.