ಜೊತೆಗೆ ಪಂಜಾಬ್ಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಖಲಿಸ್ತಾನಿ ಹೋರಾಟವನ್ನು ಬೆಂಬಲಿಸಿದ್ದರು. ಭಾರತದ ಸೌರ್ವಭೌಮತ್ವ, ಐಕ್ಯತೆಯನ್ನೇ ಪ್ರಶ್ನಿಸಿದ ಶುಭ್ ವಿರುದ್ದ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಕೊಹ್ಲಿ, ತನ್ನ ನೆಚ್ಚಿನ ಗಾಯಕ ಶುಭ್ ಅನ್ಫಾಲೋ ಮಾಡಿದ್ದರೆ.