ಆರ್ಸಿಬಿ ಸತತವಾಗಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದ ಹಾಗೂ ಕಳೆದ ಹಲವು ವರ್ಷಗಳಿಂದ ಆರ್ಸಿಬಿ ಪರವಾಗಿ ಆಟವಾಡುತ್ತಿರುವ ವಿರಾರ್ ಕೊಹ್ಲಿ ಕೊಡುಗೆ ಅಗ್ರಗಣ್ಯವಾಗಿದೆ. ಹೀಗಾಗಿ, ಬಾಗಲಕೋಟೆ ಚಿತ್ರಕಲಾ ಶಿಕ್ಷಕನೊಬ್ಬ ತನ್ನ ದೇಹದ ರಕ್ತವನ್ನು ಬಸಿದು ವಿರಾಟ್ ಕೊಹ್ಲಿ ಅವರ ಭಾವಚಿತ್ರವನ್ನು ಬಿಡಿಸಿದ್ದಾನೆ.