ತೃಣಮೂಲ ಕಾಂಗ್ರೆಸ್ ಸರ್ಕಾರದ ಪಶ್ಚಿಮ ಬಂಗಾಳ ಗೃಹ ನಿರ್ಮಾಣಾಭಿವೃದ್ದಿ ಪ್ರಾಧಿಕಾರವು ಸೌರವ್ ಗಂಗೂಲಿಗೆ 12ನೇ ತರಗತಿ(ICSE)ವರೆಗೆ ಶಾಲೆಯನ್ನು ಕಟ್ಟಲು ಜಮೀನನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ದಾದಗೆ ಕಾನೂನು ತೊಡಕುಗಳು ಎದುರಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಸರ್ಕಾರದ ಪಶ್ಚಿಮ ಬಂಗಾಳ ಗೃಹ ನಿರ್ಮಾಣಾಭಿವೃದ್ದಿ ಪ್ರಾಧಿಕಾರವು ಸೌರವ್ ಗಂಗೂಲಿಗೆ 12ನೇ ತರಗತಿ(ICSE)ವರೆಗೆ ಶಾಲೆಯನ್ನು ಕಟ್ಟಲು ಜಮೀನನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ದಾದಗೆ ಕಾನೂನು ತೊಡಕುಗಳು ಎದುರಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.