ಅಭಿಮಾನಿಗಳ ಮಾರಾಮಾರಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಿವಿ ಮಾತು ಹೇಳಿದ್ದಾರೆ. ಕ್ರಿಕೆಟಿಗರು ಜೊತೆಯಾಗಿ ಇರುತ್ತಾರೆ. ಪ್ರದರ್ಶನದ ಮೂಲಕ ಮಾತನಾಡುತ್ತಾರೆ. ಪರಸ್ವರ ಮಾತನಾಡುವುದು ಕಡಿಮೆ. ಆದರೆ ಹುಚ್ಚು ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಾರೆ. ಟೀಂ ಇಂಡಿಯಾ ಒಂದಾಗಿದೆ. ನೀವು ಸುಖಾಸುಮ್ಮನೆ ಜಗಳವಾಡಿ ಇಬ್ಬಾಗವಾಗಬೇಡಿ ಎಂದು ಸಲಹೆ ನೀಡಿದ್ದಾರೆ.
ಅಭಿಮಾನಿಗಳ ಮಾರಾಮಾರಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಿವಿ ಮಾತು ಹೇಳಿದ್ದಾರೆ. ಕ್ರಿಕೆಟಿಗರು ಜೊತೆಯಾಗಿ ಇರುತ್ತಾರೆ. ಪ್ರದರ್ಶನದ ಮೂಲಕ ಮಾತನಾಡುತ್ತಾರೆ. ಪರಸ್ವರ ಮಾತನಾಡುವುದು ಕಡಿಮೆ. ಆದರೆ ಹುಚ್ಚು ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಾರೆ. ಟೀಂ ಇಂಡಿಯಾ ಒಂದಾಗಿದೆ. ನೀವು ಸುಖಾಸುಮ್ಮನೆ ಜಗಳವಾಡಿ ಇಬ್ಬಾಗವಾಗಬೇಡಿ ಎಂದು ಸಲಹೆ ನೀಡಿದ್ದಾರೆ.