Cricket; ದೇಶ ಪ್ರತಿನಿಧಿಸುವತ್ತ ದಿಗ್ಗಜರ ಪುತ್ರರು, ಸಮಿತ್, ಅರ್ಜುನ್, ಆರ್ಯನ್!
First Published Nov 19, 2021, 6:57 PM ISTನವದೆಹಲಿ(ನ 19) ಮೂವರು ದಿಗ್ಗಜ ಕ್ರಿಕೆಟಿಗರ (Cricket)ಮಕ್ಕಳು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲು ವೇದಿಕೆ ಸಿದ್ಧವಾಗಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(Sachin Tendulkar), ಭಾರತದ ಕೋಚ್, ಗೋಡೆ ರಾಹುಲ್ ದ್ರಾವಿಡ್(Rahul Dravid), ಆಲ್ ರೌಂಡರ್ ಸಂಜಯ್ ಬಂಗಾರ್(Sanjay Bangar) ಪುತ್ರರು ಅವರ ಕಾಲವನ್ನು ಮತ್ತೆ ನೆನಪಿಸಲು ಮುಂದೆ ಬರುತ್ತಿದ್ದಾರೆ. ಸಮಿತ್ ದ್ರಾವಿಡ್, ಅರ್ಜುನ್ ತೆಂಡೂಲ್ಕರ್ ಮತ್ತು ಆರ್ಯನ್ ಬಂಗಾರ್ ಪದಾರ್ಪಣೆಗೆ ವೇದಿಕೆ ಸಿದ್ಧವಾಗಿದೆ.