ಸಿಎಸ್ಕೆ
ವಿಜಯ್ ಶಂಕರ್, ಕಾನ್ವೇ, ಹೂಡಾ, ಅಶ್ವಿನ್, ತ್ರಿಪಾಠಿ ಅವರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ.
ಆರ್ಆರ್
ಸಂಜು ಸ್ಯಾಮ್ಸನ್ ತಂಡದಿಂದ ಹೊರಬರಲು ಬಯಸಿದ್ದು, ಸಿಎಸ್ಕೆ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಡಿಸಿ
ಮಿಚೆಲ್ ಸ್ಟಾರ್ಕ್, ನಟರಾಜನ್ರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಎಲ್ಎಸ್ಜಿ
ಆಕಾಶ್ ದೀಪ್, ಮಯಾಂಕ್ ಯಾದವ್, ಮಿಲ್ಲರ್ರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ.
ಕೆಕೆಆರ್
ವೆಂಕಟೇಶ್ ಅಯ್ಯರ್ ಅವರನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ.
ಎಸ್ಆರ್ಹೆಚ್
ಶಮಿ, ಮನೋಹರ್, ಚಾಹರ್, ಹರ್ಷಲ್, ಇಶಾನ್ ಕಿಶನ್ರನ್ನು ಕೈಬಿಡಬಹುದು.
ಪಂಜಾಬ್ ಕಿಂಗ್ಸ್
ಫರ್ಗ್ಯೂಸನ್, ಹಾರ್ಡಿ, ಮ್ಯಾಕ್ಸ್ವೆಲ್, ಜೇಮಿಸನ್ರನ್ನು ಕೈಬಿಡುವ ಸಾಧ್ಯತೆ ಇದೆ.
ಮುಂಬೈ ಇಂಡಿಯನ್ಸ್
ಟಾಪ್ಲಿ, ದೀಪಕ್ ಚಹರ್, ಮುಜೀಬುರ್, ಜೇಕಬ್ಸ್ರನ್ನು ಕೈಬಿಡಲಿದೆ ಎಂದು ವರದಿಗಳು ಹೇಳಿವೆ.