ಇಂತಹ ಅದ್ಭುತ ಅವಕಾಶ ಕಲ್ಪಿಸಿಕೊಟ್ಟ ಡಾ. ಸಂಜೀವ್ ಗೋಯೆಂಕಾ ಹಾಗೂ ಆರ್ಪಿಎಸ್ಜಿ ಗ್ರೂಪ್ಗೆ ಅನಂತ ಧನ್ಯವಾದಗಳು. ಸ್ಪರ್ಧೆಯನ್ನು ಗೆಲ್ಲುವ ಕಿಚ್ಚು ಇನ್ನೂ ನನ್ನಲ್ಲಿ ಉಳಿದಿದೆ. ಗೆಲ್ಲುವ ಹಂಬಲ ಇನ್ನೂ 24*7 ನನ್ನಲ್ಲಿ ಜಾಗೃತವಾಗಿದೆ. ನಾನು ಸುಮ್ಮನೆ ಡ್ರೆಸ್ಸಿಂಗ್ ರೂಂಗಾಗಿ ಹೋರಾಟ ಮಾಡುವವನಲ್ಲ, ಬದಲಿಗೆ ಉತ್ತರ ಪ್ರದೇಶದ ಸ್ಪೂರ್ತಿ ಹಾಗೂ ಆತ್ಮವಾಗಿ ಕಾಣಿಸಿಕೊಳ್ಳಲಿದ್ದೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.