ಕನ್ನಡ
Coronavirus Karnataka
ಕೊರೋನಾ ಬೀತಿ: ಊರಿಗೆ ಬಂದ 156 ಜನರಿಗೆ ಹೋಂ ಕ್ವಾರಂಟೈನ್
Suvarna News
| Asianet News
Published : Mar 28, 2020, 03:42 PM IST
ಯಾದಗಿರಿ(ಮಾ.28): ದುಡಿಯಲು ಬೇರೆ ಊರುಗಳಿಗೆ ಹೋದಂತ ಜನರು ಭಾರತ ಲಾಕ್ಡೌನ್ ಆದ ಹಿನ್ನಲೆಯಲ್ಲಿಯಲ್ಲಿ ಮರಲಿ ಊರಿಗೆ ವಾಪಸ್ ಆಗಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮಕ್ಕೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ 156 ಜನರು ವಾಪಸ್ ಆಗಿದ್ದಾರೆ.
PREV
NEXT
1
5
ದುಡಿಯಲು ಬೆಂಗಳೂರು ಮುಂತಾದ ಮಹಾನಗರಗಳಿಗೆ ತೆರಳಿದ್ದ ಜನ ಊರಿಗೆ ವಾಪಸ್
ದುಡಿಯಲು ಬೆಂಗಳೂರು ಮುಂತಾದ ಮಹಾನಗರಗಳಿಗೆ ತೆರಳಿದ್ದ ಜನ ಊರಿಗೆ ವಾಪಸ್
Subscribe to get breaking news alerts
Subscribe
2
5
156 ಜನರಿಗೆ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ತಪಾಸಣೆ
156 ಜನರಿಗೆ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ತಪಾಸಣೆ
3
5
ಮುಂಜಾಗ್ರತಾ ಕ್ರಮವಾಗಿ 15 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ಸೂಚನೆ
ಮುಂಜಾಗ್ರತಾ ಕ್ರಮವಾಗಿ 15 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ಸೂಚನೆ
4
5
ಭಾರತ್ ಲಾಕ್ಡೌನ್ ಆದ ಹಿನ್ನಲೆಯಲ್ಲಿ ಉದ್ಯೋಗವಿಲ್ಲದೆ ವಾಪಸ್ ಆದ ಜನರು
ಭಾರತ್ ಲಾಕ್ಡೌನ್ ಆದ ಹಿನ್ನಲೆಯಲ್ಲಿ ಉದ್ಯೋಗವಿಲ್ಲದೆ ವಾಪಸ್ ಆದ ಜನರು
5
5
ಮೂರು ಗೂಡ್ಸ್ ವಾಹನಗಳು ಹಾಗೂ ಕ್ರೂಸರ್ ಮೂಲಕ ಆಗಮಿಸಿದ ಜನರು
ಮೂರು ಗೂಡ್ಸ್ ವಾಹನಗಳು ಹಾಗೂ ಕ್ರೂಸರ್ ಮೂಲಕ ಆಗಮಿಸಿದ ಜನರು
GN
Follow Us
SN
About the Author
Suvarna News
Read More...
Download App
Read Full Gallery
click me!
Recommended Stories
ವೈರಸ್ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?