'ನನ್ನನ್ನು ಕ್ಷಮಿಸಿ': ಲಾಕ್‌ಡೌನ್‌ ಉಲ್ಲಂಘಿಸಿದವರ ಕೈಯಲ್ಲೇನಿದೆ ನೋಡಿ..!

First Published Mar 28, 2020, 12:40 PM IST

ಹಲವು ವಿನೂತನ ಕಾರ್ಯಕ್ರಮಗಳ ಮೂಲಕವೇ ಫೇಮಸ್ ಆಗಿರುವ ಮಂಗಳೂರಿನ ಪೊಲೀಸ್ ಆಯುಕ್ತ ಐಪಿಎಸ್ ಹರ್ಷ ಅವರು ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದವರಿಗೆ ಏನ್ ಮಾಡಿದ್ದಾರೆ ಗೊತ್ತಾ..? ಇಲ್ಲಿವೆ ನೋಡಿ ಫೋಟೋಸ್

ದಕ್ಷ ಐಪಿಎಸ್ ಆಫೀಸರ್ ಪೊಲೀಸ್ ಆಯುಕ್ತ ಹರ್ಷ. ಪೊಲೀಸ್ ಬೀಟ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಅವರು ಮಂಗಳೂರಿನಲ್ಲಿ ಆರಂಭಿಸಿದ್ದಾರೆ.
undefined
ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರ ಕೈಗೆ ಪ್ಲಕಾರ್ಡ್ ಕೊಟ್ಟು ಫೋಟೋ ತೆಗೆಯುವುದು
undefined
ಲಾಕ್‌ಡೌನ್‌ ನಡುವೆ ರಸ್ತೆಗಿಳಿದ ಸವಾರನ ಕೈಯಲ್ಲಿ 'ನನ್ನನ್ನು ಕ್ಷಮಿಸಿ' ಪ್ಲಕಾರ್ಡ್
undefined
ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ರಾಜ್ಯದ ಹಲವೆಡೆ ಲಾಠಿ ಚಾರ್ಜ್ ಮಾಡುವುದು, ಬಸ್ಕಿ ಹೊಡೆಸುವುದು ನಡೆಯುತ್ತಿದೆ.
undefined
ಲಾಕ್‌ಡೌನ್ ಉಲ್ಲಂಘಿಸಿದವರಿಗೆ ನೋವು ಕೊಡದೆ ಪ್ಲಕಾರ್ಡ್ ಕೊಟ್ಟು ಜನರೇ ತಮ್ಮ ನಡೆಗೆ ನಾಚಿಗೆ ಪಡುವಂತೆ ಮಾಡಿದೆ ಮಂಗಳೂರು ಕಮಿಷನರ್ ಹರ್ಷ ಅವರ ಐಡಿಯಾ
undefined
ಕಾಸರಗೋಡು ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಲಾಕ್‌ಡೌನ್‌ ಇನ್ನಷ್ಟು ಬಿಗಿ ಮಾಡಿ ಆದೇಶ ನೀಡಲಾಗಿದೆ.
undefined
click me!