ಚೀನಾ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸಿದ್ದಾರೆ. ಇತ್ತ ಪ್ರಧಾನಿ, ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡೋ ಮೂಲಕ ಹೊಸ ಭಾರತದ ಸಂಕಲ್ಪ ಮಾಡಿದ್ದರು. ಆದರೆ ಮೋದಿ ಈ ಪರಿಕಲ್ಪನೆಗಳನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗಾಳಿಗೆ ತೂರಿದ್ದಾರೆ.
ಚೀನಾ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸಿದ್ದಾರೆ. ಇತ್ತ ಪ್ರಧಾನಿ, ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡೋ ಮೂಲಕ ಹೊಸ ಭಾರತದ ಸಂಕಲ್ಪ ಮಾಡಿದ್ದರು. ಆದರೆ ಮೋದಿ ಈ ಪರಿಕಲ್ಪನೆಗಳನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗಾಳಿಗೆ ತೂರಿದ್ದಾರೆ.