ಹಸಿದ ಹೊಟ್ಟೆಗೆ ಅನ್ನ ನೀಡುವ ಯುವ ರಾಜಕಾರಣಿ ರಂಜಿತ್ ಕಾರ್ಯಕ್ಕೆ ಶ್ಲಾಘನೆ!

Vaishnavi Chandrashekar   | Asianet News
Published : May 01, 2020, 03:37 PM IST

ಬೆಂಗಳೂರು ಸೌತ್‌ ಜೋನ್‌ ಯೂತ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು ಹಾಗೂ ತಂಡದವರು ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ನಿರ್ಗತಿಕರಿಗೆ ದಿನದಲ್ಲಿ ಎರಡು ಹೊತ್ತು ಆಹಾರ ಹಾಗೂ ಫುಡ್‌ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಯುವ ರಾಜಕಾರಣಿ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.   

PREV
110
ಹಸಿದ ಹೊಟ್ಟೆಗೆ ಅನ್ನ ನೀಡುವ ಯುವ ರಾಜಕಾರಣಿ ರಂಜಿತ್ ಕಾರ್ಯಕ್ಕೆ ಶ್ಲಾಘನೆ!

ಬೆಂಗಳೂರು ಸೌತ್‌ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ಮಾನವಹಕ್ಕು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು

ಬೆಂಗಳೂರು ಸೌತ್‌ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ಮಾನವಹಕ್ಕು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು

210

8 ವರ್ಷಗಳಿಂದ ಸೌತ್ ಕಾಂಗ್ರೆಸ್‌ ಉತ್ತರಹಳ್ಳಿ ಬ್ಲಾಕ್ ಪ್ರೆಸಿಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

8 ವರ್ಷಗಳಿಂದ ಸೌತ್ ಕಾಂಗ್ರೆಸ್‌ ಉತ್ತರಹಳ್ಳಿ ಬ್ಲಾಕ್ ಪ್ರೆಸಿಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

310

ಲಾಕ್‌ಡೌನ್‌ ಆದ ಪ್ರಾರಂಭದಿಂದಲೂ ಅಗತ್ಯ ಇರುವವರಿಗೆ ಆಹಾರ ಹಾಗೂ ಫುಡ್‌ ಕಿಟ್‌ ವಿತರಿಸುತ್ತಿದ್ದಾರೆ.

ಲಾಕ್‌ಡೌನ್‌ ಆದ ಪ್ರಾರಂಭದಿಂದಲೂ ಅಗತ್ಯ ಇರುವವರಿಗೆ ಆಹಾರ ಹಾಗೂ ಫುಡ್‌ ಕಿಟ್‌ ವಿತರಿಸುತ್ತಿದ್ದಾರೆ.

410

ಬೆಳಗ್ಗೆ 1000 ಜನರಿಗೆ ಹಾಗೂ ರಾತ್ರಿ 1000 ಜನರಿಗೆ ಆಹಾರ ನೀಡುತ್ತಾರೆ.

ಬೆಳಗ್ಗೆ 1000 ಜನರಿಗೆ ಹಾಗೂ ರಾತ್ರಿ 1000 ಜನರಿಗೆ ಆಹಾರ ನೀಡುತ್ತಾರೆ.

510

ಪ್ರಮುಖವಾಗಿ ಉತ್ತರಹಳ್ಳಿ 184 ವಾರ್ಡ್‌ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ನಿರ್ಗತಿಕರಿಗೆ ಆಹಾರ ನೀಡುತ್ತಾರೆ.

ಪ್ರಮುಖವಾಗಿ ಉತ್ತರಹಳ್ಳಿ 184 ವಾರ್ಡ್‌ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ನಿರ್ಗತಿಕರಿಗೆ ಆಹಾರ ನೀಡುತ್ತಾರೆ.

610

ತಮ್ಮ ಸ್ವಂತ ಹಣ ಹಾಗೂ ರಾಜು ಕ್ಷತ್ರಿಯಾ ಸಂಘದೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ತಮ್ಮ ಸ್ವಂತ ಹಣ ಹಾಗೂ ರಾಜು ಕ್ಷತ್ರಿಯಾ ಸಂಘದೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

710

ಅನೇಕ ಸಮಾಜ ಕಾರ್ಯಗಳಲ್ಲಿ ತೋಡಗಿಸಿಕೊಂಡು, ಉತ್ತರಹಳ್ಳಿಯಲ್ಲಿ ರಂಜಿತ್ ಹೆಸರುವಾಸಿ.

ಅನೇಕ ಸಮಾಜ ಕಾರ್ಯಗಳಲ್ಲಿ ತೋಡಗಿಸಿಕೊಂಡು, ಉತ್ತರಹಳ್ಳಿಯಲ್ಲಿ ರಂಜಿತ್ ಹೆಸರುವಾಸಿ.

810

 ರಿಲೀಫ್‌ ಫಂಡ್‌ಗೆಂದು ತಂಡದಿಂದ 1 ಲಕ್ಷ ರೂ. ನೀಡಿದ್ದಾರೆ.

 ರಿಲೀಫ್‌ ಫಂಡ್‌ಗೆಂದು ತಂಡದಿಂದ 1 ಲಕ್ಷ ರೂ. ನೀಡಿದ್ದಾರೆ.

910

ದಿನಕ್ಕೆ 50 ಮಂದಿ ತಂಡವಾಗಿ ರಚಿಸಿಕೊಂಡು, ರಂಜಿತ್ ನೇತೃತ್ವದಲ್ಲಿ ಆಹಾರ ವಿತರಿಸುತ್ತಾರೆ.

ದಿನಕ್ಕೆ 50 ಮಂದಿ ತಂಡವಾಗಿ ರಚಿಸಿಕೊಂಡು, ರಂಜಿತ್ ನೇತೃತ್ವದಲ್ಲಿ ಆಹಾರ ವಿತರಿಸುತ್ತಾರೆ.

1010

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂಥ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ ರಂಜಿತ್.

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂಥ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ ರಂಜಿತ್.

click me!

Recommended Stories