ಹಸಿದವರಿಗೆ ಆಹಾರ ವಿತರಣೆ ; ಯೂತ್‌ ಕಾಂಗ್ರೆಸ್‌ ಪ್ರೆಸಿಡೆಂಟ್‌ ವಿಷ್ಣು ಕೆ.ವಿ ಕಾರ್ಯಕ್ಕೆ ಮೆಚ್ಚುಗೆ!

First Published Apr 23, 2020, 4:07 PM IST

ಬಸವನಗುಡಿ ಗಾಂಧಿ ಬಜಾರ್‌ನ ಯೂತ್‌ ಕಾಂಗ್ರೆಸ್‌ ಪ್ರೆಸಿಡೆಂಟ್‌ ವಿಷ್ಣು ಕೆವಿ ಹಾಗೂ ತಂಡ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಆಹಾರ, ನೀರು, ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ನೀಡಿ ಸಹಾಯ ಮಾಡುತ್ತಿದ್ದಾರೆ. 

2016ರಲ್ಲಿ ಯೂತ್‌ ಕಾಂಗ್ರೆಸ್‌ ಗಾಂಧಿ ಬಜಾರ್‌ ಯೂನಿಟ್‌ ಪ್ರೆಸಿಡೆಂಟ್‌ ಸ್ಥಾನ ಸ್ವೀಕರಿಸಿದ ವಿಷ್ಣು.
undefined
ಕೊರೋನಾ ಲಾಕ್‌ಡೌನ್‌ ಆರಂಭದಿಂದಲ್ಲೂ ಸಾರ್ವಜನಿಕರಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ.
undefined
ಬೆಂಗಳೂರಿನ ಸುತ್ತಲ್ಲಿರುವ ಪ್ರತಿಯೊಂದು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಿಗೆ ಹಾಗೂ ಕಮೀಷನರ್‌ ಆಫೀಸ್‌ನವರಿಗೆ ಟೀ, ಕಾಫಿ ಹಾಗೂ ಬಿಸ್ಕತ್‌ ನೀಡುತ್ತಿದ್ದಾರೆ.
undefined
ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಕ್ತ ದಾನ ಶಿಬಿರ ಆಯೋಜಿಸಿದ್ದರು .
undefined
ದಿನವೂ 1500 ಜನರಿಗೆ ಆಹಾರ ವಿತರಣೆ ಮಾಡುತ್ತಾರೆ.
undefined
ಫುಡ್‌ ಕಿಟ್‌ ಹಾಗೂ ಸ್ಯಾನಿಟೈಸರ್‌ ಪ್ಯಾಕಿಂಗ್‌ ವಿಷ್ಣು ಅವರ ನಿವಾಸದಲ್ಲೇ ಮಾಡಲಾಗುತ್ತದೆ.
undefined
ಆಶಿಕ್ ಗೌಡ, ವಿಷ್ಣು ಹಾಗೂ ಮುಕೇಶ್‌ ಮೆಹೆತಾ ತಂಡವಾಗಿ ರಕ್ತ ದಾನ ಕಾರ್ಯಕ್ರಮ ಮಾಡಿದ್ದರು, 80 ಮಂದಿ ಪಾಲ್ಗೊಂಡಿದ್ದರು .
undefined
ಅನೇಕ ಸಮಾಜ ಸೇವೆ ಮಾಡುವ ಮೂಲಕ ವಿಷ್ಣು ಚಿಕ್ಕ ವಯಸ್ಸಿನಲ್ಲಿ ಗುರುತಿಸಿಕೊಂಡಿದ್ದಾರೆ.
undefined
ಆಶಿಕ್‌ ಗೌಡ ಹಾಗೂ ಮುಕೇಶ್‌ ಪ್ರತಿ ಕೆಲಸದಲ್ಲೂ ಸಾಥ್‌ ನೀಡುತ್ತಾರೆ.
undefined
ಲಾಕ್‌ಡೌನ್‌ ಮುಗಿಯುವವರೆಗೂ ವಿಷ್ಣು ಅವರ ತಂಡ ಜನರಿಗೆ ಸಹಾಯ ಮಾಡುತ್ತಿರುತ್ತದೆ.
undefined
click me!