ಕುಡಿದ ಅಮಲಿನಲ್ಲಿ ಯುವಕರ ರೇಸ್ ಹಾಗೂ ಅಪಘಾತ ಪ್ರಕರಣ; ಗಾಯಗೊಂಡ ಬೈಕ್ ಸವಾರ ಸಾವು!
First Published Dec 15, 2020, 8:35 PM ISTಬೆಂಗಳೂರಿನ ಮೂಡಲಪಾಳ್ಯದಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಅಕ್ಷಯ್ ಸಾವನ್ನಪ್ಪಿದ್ದಾನೆ. ಕುಡಿದ ಅಮಲಿನಲ್ಲಿ ಕಾರು ರೇಸ್ ಮಾಡಿದ ಯುವಕರು ಎದುರಿನಿಂದ ಬಂದ ಅಮಾಯಕ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ತೀವ್ರತೆಗೆ ರಾಯಲ್ ಎನ್ಫೀಲ್ಡ್ ಬೈಕ್ ಎರಡು ತುಂಡಾಗಿತ್ತು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.