ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..ಫೋಟೋಗಳು ಚಿತ್ರದ ಕತೆ ಹೇಳಿದೆ!

First Published Dec 25, 2018, 4:16 PM IST

ಕನ್ನಡದ ವಿಶಿಷ್ಟ ನಿರ್ದೇಶಕ ಯೋಗರಾಜ್ ಭಟ್ ಅವರ ‘ಪಂಚತಂತ್ರ‘ ಸಿನಿಮಾದ ಮೊದಲ ವಿಡಿಯೋ ಸಾಂಗ್ ಡಿಸೆಂಬರ್ 25 ರಂದು ಬಿಡುಗಡೆಯಾಗಿದೆ. ಸಾಂಗ್ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದ್ದು ಬಿಡುಗಡೆಯಾದ ಕೆಲವೆ ಗಂಟೆಯಲ್ಲಿ 50 ಸಾವಿರ ವೀವ್ಸ್ ಪಡೆದುಕೊಂಡಿದೆ.

‘ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..!
undefined
ನಾಚಿಕೆ ನಮ್ಮ ಜತೆ ಟೂ ಬಿಟ್ಟಿದೆ
undefined
ಕಳ್ಳಾಟಕೆ ಮಳ್ಳಾಮನ ಛೀ ಎಂದಿದೆ
undefined
ಚೆಲ್ಲಾಟಕೆ ಚೆಲುವು ಹೂಂ ಎಂದಿದೆ
undefined
ತುಟಿಯಾಟಕೆ ಕಾರಣ ಯಾರು?
undefined
ಇದು ಗೊತ್ತಿಲ್ಲದ ರೋಮಾಂಚನ
undefined
ಇದು ತುಂಟ ಮೌನಾಚರಣೆಯು..!
undefined
ಉಷ್ಣಾಂಶದ ಬೆಚ್ಚನೆ ಲಂಚ
undefined
ಗೊತ್ತಿದ್ದು ದಾರಿ ತಪ್ಪಿದಾಗ ಬೆವರಿನ ಹನಿಯು
undefined
ಇದು ಆವೇಗದ ಆಲಿಂಗನ
undefined
click me!