#JusticeforVidvat ಸಹಪಾಠಿಗಳಿಂದ ಸ್ನೇಹಿತರು: ನಿನ್ನ ನೋವು ನನ್ನ ನೋವು ಬೇಗ ಗುಣವಾಗಿ ಬಾ ಸೋದರ

Published : Feb 20, 2018, 05:51 PM ISTUpdated : Apr 11, 2018, 12:43 PM IST
#JusticeforVidvat ಸಹಪಾಠಿಗಳಿಂದ ಸ್ನೇಹಿತರು: ನಿನ್ನ ನೋವು ನನ್ನ ನೋವು ಬೇಗ ಗುಣವಾಗಿ ಬಾ ಸೋದರ

ಸಾರಾಂಶ

ಬೇಗ ಗುಣಮುಖವಾಗಿ ಬಾ. ಸದಾ ನಿನಗಾಗಿ ಕಾಯುತ್ತಿರುವೆ ಎಂದು ಸ್ಟೇಟಸ್ ಹಾಕಿಕೊಂಡು #JusticeforVidvat ಹ್ಯಾಶ್'ಟ್ಯಾಗ್ ಕೂಡ ಕೊಟ್ಟಿದ್ದಾರೆ.

ಬೆಂಗಳೂರು(ಫೆ.20): ಡಾ.ರಾಜ್ ಅವರ ಮೊಮ್ಮಗ ಗುರು ರಾಜ್'ಕುಮಾರ್ ಹಾಗೂ ಶಾಸಕರ ಪುತ್ರ ನಲಪಾಡ್'ನಿಂದ ಹಲ್ಲೆಗೊಳಗಾದ ವಿದ್ವತ್ ಚಿಕ್ಕಂದಿನಿಂದಲೂ ಸಹಪಾಠಿಗಳು ಜೊತೆಗೆ ಖಾಸ ಗೆಳೆಯರು.

ಈಗ ಸ್ವತಃ ತಮ್ಮ ಮುಂದೆಯೇ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಗೆಳೆಯ ವಿದ್ವತ್ ಬಗ್ಗೆ ಗುರು ರಾಜ್ ಕುಮಾರ್ ಅವರು ತಮ್ಮ ಫೇಸ್'ಬುಕ್ ಖಾತೆಯಲ್ಲಿ ಚಿಕ್ಕಂದಿನ ಹಾಗೂ ಇತ್ತೀಚಿನ ಫೋಟೊವನ್ನು ಪಬ್ಲಿಶ್ ಮಾಡಿ ನಿನಗೆ ನೋವಾದರೆ ನನಗೆ ನೋವಾಗುತ್ತದೆ. ಬೇಗ ಗುಣಮುಖವಾಗಿ ಬಾ. ಸದಾ ನಿನಗಾಗಿ ಕಾಯುತ್ತಿರುವೆ ಎಂದು ಸ್ಟೇಟಸ್ ಹಾಕಿಕೊಂಡು #JusticeforVidvat ಹ್ಯಾಶ್'ಟ್ಯಾಗ್ ಕೂಡ ಕೊಟ್ಟಿದ್ದಾರೆ.

ಈ ಸ್ಟೇಟಸ್'ಗೆ 1.9 ಸಾವಿರ ಮಂದಿ ಲೈಕ್ ಮಾಡಿದ್ದು, 350 ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ನೂರಾರು ಮಂದಿ ಕಮೆಂಟ್ ಮಾಡಿ ಬೇಗ ಗುಣವಾಗು ಎಂದು ಹಾರೈಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ: ಮಾರ್ಕ್‌ ಸಿನಿಮಾದ ವೇದಿಕೆಯಲ್ಲಿ ಗರ್ಜಿಸಿದ್ಯಾಕೆ ಕಿಚ್ಚ ಸುದೀಪ್‌?
ದರ್ಶನ್ ಪುತ್ರ ವಿನೀಶ್ ನೋಡಿ ತುಂಬಾ ನೋವಾಯಿತು.. 45 ಚಿತ್ರದ ಬಗ್ಗೆ ಶಿವಣ್ಣ ಹೇಳಿದ್ದೇನು?