ನಡುರಾತ್ರಿಯ ಕತ್ತಲೆಯಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಅತಿಥಿ...!

Published : Oct 17, 2016, 03:11 AM ISTUpdated : Apr 11, 2018, 01:04 PM IST
ನಡುರಾತ್ರಿಯ ಕತ್ತಲೆಯಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಅತಿಥಿ...!

ಸಾರಾಂಶ

ಮೊದಲವಾರವೇ ವಾಣಿಶ್ರೀ ಬಿಗ್ ಮನೆಯಿಂದ ಹೊರ ನಡೆದ ಮೇಲೆ ಹೊಸ ಅತಿಥಿ ಆಗಮನವಾಗಿದ್ದು, 'ವಾರದ ಕಥೆ ಕಿಚ್ಚನ ಜೊತೆ' ಮಾತನಾಡುವ ಸಂದರ್ಭದಲ್ಲೇ ಸುದೀಪ್ ಮತ್ತೊಂದು ಅಚ್ಚರಿಗೆ ಕಾಯ್ತಿರಿ ಅಂತ ಹೇಳಿದ್ರು, ಅದರಂತೆ ಮನೆಯೊಳಗೆ ನಿರ್ದೇಶಕ, ನಟ, ನಿರ್ಮಾಪಕ ಓಂ ಪ್ರಕಾಶ್ ರಾವ್ ಎಂಟ್ರಿ ಪಡೆದಿದ್ದಾರೆ. 

ಬೆಂಗಳೂರು(ಅ.17): ಅಬ್ಬಾ..! ಒಬ್ಬ ಸ್ಪರ್ಧಿ ಕಮ್ಮಿಯಾದರು ಅಂತ ಖುಷಿಯಾಗಿದ್ದ ಬಿಗ್ ಮನೆಯ ಸದಸ್ಯರಿಗೆ ಶನಿವಾರ ಮಧ್ಯರಾತ್ರಿ ಶಾಕ್ ಒಂದು ಕಾದಿತ್ತು. ನಡುರಾತ್ರಿಯಲ್ಲಿ ಲೈಟ್ ಆಫ್ ಆದ ಮೇಲೆ ಕತ್ತಲೆಯಲ್ಲಿ ಬಿಗ್ ಮನೆಗೆ ಮತ್ತೊಮ್ಮೆ ಸದಸ್ಯನ ಎಂಟ್ರಿಯಾಗಿತ್ತು. 

ಮೊದಲವಾರವೇ ವಾಣಿಶ್ರೀ ಬಿಗ್ ಮನೆಯಿಂದ ಹೊರನಡೆದ ಮೇಲೆ ಹೊಸ ಅತಿಥಿ ಆಗಮನವಾಗಿದ್ದು, 'ವಾರದ ಕಥೆ ಕಿಚ್ಚನ ಜೊತೆ' ಮಾತನಾಡುವ ಸಂದರ್ಭದಲ್ಲೇ ಸುದೀಪ್ ಮತ್ತೊಂದು ಅಚ್ಚರಿಗೆ ಕಾಯ್ತಿರಿ ಅಂತ ಹೇಳಿದ್ರು, ಅದರಂತೆ ಮನೆಯೊಳಗೆ ನಿರ್ದೇಶಕ, ನಟ, ನಿರ್ಮಾಪಕ ಓಂ ಪ್ರಕಾಶ್ ರಾವ್ ಎಂಟ್ರಿ ಪಡೆದಿದ್ದಾರೆ. 

ಪ್ರೋಮೊದಲ್ಲಿಯೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಕೊನೆಗೆ ಹೊಸ ಅತಿಥಿ ಮುಖ ತೋರಿಸಿದ್ದು, ಮನೆ ಇತರ ಸದಸ್ಯರಿಗೆ ಶಾಕ್ ನೀಡಿದೆ. ಒಂದು ಹಂತದಲ್ಲಿ ಈಗಾಗಲೇ ಬಿಗ್ ಮನೆಯಲ್ಲಿ ಕಾವು ಹೆಚ್ಚಾಗಿದ್ದು, ಓಂ ಆಗಮನದಿಂದ ಇದು ಮತ್ತಷ್ಟು ಹೆಚ್ಚಾಗಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆ
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ