ದಿನ ಭವಿಷ್ಯ: ಮೀನ ರಾಶಿಯವರಿಗೆ ಮಾನಸಿಕ ಅಸಮಧಾನ, ನಷ್ಟ ಸಂಭವ!

Published : Aug 30, 2021, 07:10 AM ISTUpdated : Aug 30, 2021, 07:15 AM IST
ದಿನ ಭವಿಷ್ಯ: ಮೀನ ರಾಶಿಯವರಿಗೆ ಮಾನಸಿಕ ಅಸಮಧಾನ, ನಷ್ಟ ಸಂಭವ!

ಸಾರಾಂಶ

* 30 ಆಗಸ್ಟ್‌ 2021 ಸೋಮವಾರದ ಭವಿಷ್ಯ * ಮೀನ ರಾಶಿಯವರಿಗೆ ಮಾನಸಿಕ ಅಸಮಧಾನ, ನಷ್ಟ ಸಂಭವ! * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ - ಸಂಗಾತಿಯಿಂದ ಸಹಕಾರ, ಅನ್ಯೋನ್ಯತೆ ಇರಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಗಂಟಲು ಭಾಗದಲ್ಲಿ ನೋವು, ಸಾಲ ವಾಪಸ್ ಬರುವ ಸಾಧ್ಯತೆ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಮಿಥುನ - ಮಕ್ಕಳಿಂದ ಹಣ ಸಮೃದ್ಧಿಯ ಫಲ, ಕಲಾವಿದರಿಗೆ, ಬೋಧಕರಿಗೆ ಅನುಕೂಲ ಫಲ, ಈಶ್ವರ ದೇವಸ್ಥಾನಕ್ಕೆ ಮೊಸರನ್ನ ನೈವೇದ್ಯ ಮಾಡಿ

ಕಟಕ - ಸಮೃದ್ಧಿಯ ದಿನ, ದಾಂಪತ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಶುಭಫಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಸಿಂಹ - ಹೆಂಡತಿಯಿಂದ ನಷ್ಟ, ಆದರೆ ಅನುಕೂಲವೂ ಇದೆ ಧಾವಂತ ಬೇಡ, ಆರೋಗ್ಯದ ಕಡೆ ಕೊಂಚ ಗಮನಕೊಡಿ, ಅಗ್ನಿ ಪ್ರಾರ್ಥನೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ದೇಹಾರೋಗ್ಯದಲ್ಲಿ ಎಚ್ಚರಿಕೆ ಬೇಕು, ಸ್ತ್ರೀಯರಿಂದ ಸಹಕಾರ, ಪ್ರಯಾಣಿಕರಿಗೆ ಅನುಕೂಲ, ಕುಜ ಪ್ರಾರ್ಥನೆ ಮಾಡಿ

ತುಲಾ - ಹಿತವಾದವರು ದೂರಾಗಲಿದ್ದಾರೆ, ಪ್ರತಿಭಾ ಶಕ್ತಿಯಿಂದ ಸಾಧನೆ, ಮಕ್ಕಳಿಂದ ಸಹಾಯ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಕೃಷಿಕರಿಗೆ ಲಾಭ, ತಾಯಿ ಆರೋಗ್ಯದಲ್ಲಿ ಚೇತರಿಕೆ, ಸ್ತ್ರೀಯರಿಂದ ಲಾಭ, ಕುಲದೇವತಾರಾಧನೆ ಮಾಡಿ

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

 

ಧನುಸ್ಸು - ಬಾಂಧವ್ಯದಲ್ಲಿ ಏರುಪೇರು, ಮಿತ್ರರಲ್ಲಿ, ಸಂಗಾತಿಯಲ್ಲಿ ಅಸಮಧಾನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ - ಸುಖಭೋಜನ, ಸಮಾಧಾನದ ದಿನ, . ಸ್ತ್ರೀಯರಿಗೆ ಮಾನ್ಯತೆ, ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ರೋಗ ನಿವಾರಣೆಯಾಗಲಿದೆ, ಶಾಂತತೆ ಇರಲಿದೆ, ಒಲ್ಲದ ಭಾವನೆಗಳಿಂದ ಸಮಸ್ಯೆ, ಶುಕ್ರ ಪ್ರಾರ್ಥನೆ, ನಾಗ ಪ್ರಾರ್ಥನೆ ಮಾಡಿ

ಮೀನ - ಮಾನಸಿಕ ಅಸಮಧಾನ, ನಷ್ಟ ಸಂಭವ, ಮಿಶ್ರಫಲವಿದೆ, ಸುಬ್ರಹ್ಮಣ್ಯ ಹಾಗೂ ಈಶ್ವರ ಪ್ರಾರ್ಥನೆ ಮಾಡಿ

PREV
click me!

Recommended Stories

ಮೇಷ ದಿಂದ ಮೀನ ರಾಶಿಯವರೆಗಿನ ಜಾತಕ, ಪೂರ್ಣಿಮೆಯಂದು ಶುಭ ಗ್ರಹಗಳ ಸಂಯೋಗ ಮಕರ ಮತ್ತು ಕುಂಭ ರಾಶಿಗೆ ಸೋಮವಾರ ಏಕೆ ವಿಶೇಷ?
ಜೂನ್ 27, 2026 ಶನಿವಾರ – ಈ ರಾಶಿಗೆ ದೊಡ್ಡ ಸವಾಲು, ಈ ರಾಶಿಗೆ ಆರ್ಥಿಕ ಲಾಭ!