ಈ ರಾಶಿಯವರಿಗಿಂದು ಅತಿಯಾದ ಆಹಾರದಿಂದ ಅನಾರೋಗ್ಯ: ಎಚ್ಚರದಿಂದಿರಿ

Published : Aug 14, 2021, 06:59 AM ISTUpdated : Aug 14, 2021, 07:37 AM IST
ಈ ರಾಶಿಯವರಿಗಿಂದು ಅತಿಯಾದ ಆಹಾರದಿಂದ ಅನಾರೋಗ್ಯ: ಎಚ್ಚರದಿಂದಿರಿ

ಸಾರಾಂಶ

14 ಆಗಸ್ಟ್‌ 2021 ಶನಿವಾರದ ಭವಿಷ್ಯ ಮಿಥುನ ರಾಶಿಯವರಿಗೆ ಕಚೇರಿಯಲ್ಲಿ ಬಹುಮಾನ ಇನ್ನುಳಿದ ರಾಶಿಗಳ ಇಂದಿನ ರಾಶಿ ಫಲ ಹೇಗಿದೆ ?

ಮೇಷ: ಹೊಸ ಚಿಂತನೆಯೊಂದು ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಗಲಿದೆ.

ವೃಷಭ: ದೂರ ಪ್ರಯಾಣ ಯೋಗ. ಹಿರಿಯರ ದರ್ಶನ ಮಾಡಿ, ಅವರನ್ನು ಸಂತೋಷಪಡಿಸುವ ದಿನ. ಮನೆಯಲ್ಲಿ ಸಂಭ್ರಮ.

ಮಿಥುನ: ಕಚೇರಿಯಲ್ಲಿ ಸಮಾಧಾನ ವಾತಾವರಣ. ನಿಮ್ಮನ್ನು ಗುರುತಿಸಿ, ವಿಶೇಷವಾದ ಬಹುಮಾನ ಕೊಡುವ ದಿನ.

ಕಟಕ: ದೂರದ ಬಂಧುಗಳ ಆಗಮನ, ಮನೆಯಲ್ಲಿ ಸಂಭ್ರಮದ ವಾತಾವರಣ. ಹಳೆಯ ಗೆಳೆಯರ ಭೇಟಿಗೆ ಇದು ಸಕಾಲ.

ಸಿಂಹ: ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಬಹುದು. ಮಾತಿನಲ್ಲಿ ಅತ್ಯಂತ ಎಚ್ಚರವಿರಲಿ. ಶುಭದಿನ

ವೃತ್ತಿ ಕ್ಷೇತ್ರದ ಅನುಸಾರ ಅದೃಷ್ಟ ಬದಲಾಯಿಸುವ ರತ್ನಗಳಿವು

ಕನ್ಯಾ: ನೀವು ಕೈಗೊಂಡ ನಿರ್ಧಾರಕ್ಕೆ ಎಲ್ಲೆಡೆಯಿಂದಲೂ ಶ್ಲಾಘಟನೆ ವ್ಯಕ್ತವಾಗಲಿದೆ, ದೂರ ಪ್ರಯಾಣ ಯೋಗ

ತುಲಾ: ಇಂದು ಹೆಚ್ಚಾಗಿ ಓದಿನಲ್ಲಿ ತೊಡಗಿಸಿಕೊಳ್ಳಿ. ಅಚಾನಕ್ ಆಗಿ ಹಲವು ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ವೃಶ್ಚಿಕ: ಕಚೇರಿಯಲ್ಲಿನ ಸಹೊದ್ಯೋಗಿಗಳ ಕಿರುಕುಳ ಹೆಚ್ಚು ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡವಿದ್ದರೂ ಸಮಾಧಾನದಿಂದ ಮಾಡಿ.

ಧನಸ್ಸು: ಆತಂಕಕಾರಿ ಘಟನೆಯೊಂದು ಈ ದಿನ ನಿಮ್ಮ ಜೀವನದಲ್ಲಿ ನಡೆಯಲಿದೆ, ಅತ್ಯಂತ ಎಚ್ಚರದಿಂದಿರಿ.

ಈ ಮೂರು ರಾಶಿ ಹುಡುಗರು ಕೇರಿಂಗ್ –ರೊಮ್ಯಾಂಟಿಕ್!

ಮಕರ: ನಿಮ್ಮ ಕೆಲಸವನ್ನು ಗುರುತಿಸಿ ನಿಮಗೆ ವಿಶೇಷ ಸತ್ಕಾರ ದೊರೆಯಲಿದೆ. ಕಚೇರಿಯಲ್ಲಿ ನಿಮಗೆ ಬಡ್ತಿ ಸಿಗಲಿದೆ. ಸಂಭ್ರಮದ ದಿನ.

ಕುಂಭ: ದೂರದ ಬಂಧುಗಳ ಆಗಮನ, ಮನೆಯಲ್ಲಿ ಸಂಭ್ರಮದ ವಾತಾವರಣ, ನಿಮ್ಮ ಮಾತಿಗೆ ಎಲ್ಲರಿಂದ ಮನ್ನಣೆ ದೊರೆಯಲಿದೆ.

ಮೀನ: ಅತಿಯಾದ ಆಹಾರ ಸೇವನೆಯೊಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಅತ್ಯಂತ ಎಚ್ಚರಿಕೆಯಿಂದ ಇರಿ.

PREV
click me!

Recommended Stories

ಇಂದು ಸೂರ್ಯ ಮತ್ತು ಬುಧನ ಸಂಯೋಗವು ಮಿಥುನ ಮತ್ತು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗೆ ಶುಭ
ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು