
ಬೆಂಗಳೂರು(ಅ. 31) ಒಂದು ಸುಟ್ಟು ಭಸ್ಮವಾದ ಕಾರು. ಕಾರಿನ ಹಿಂಭಾಗದಲ್ಲಿ ಬೆಂದ ಡೆಡ್ ಬಾಡಿ. ಸತ್ತವ ಯಾರೂ ಎಂಬ ಮಾಹಿತಿಯೂ ಇರಲಿಲ್ಲ. ಆದರೆ ಒಂದೆ ದಿನದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿತು.
ಚಿತ್ರದುರ್ಗದ ಕಂಪ್ಯೂಟರ್ ಕ್ಲಾಸು.. ಎರಡು ವರ್ಷದ ನಂತರ ಗಂಡನ ಬಿಟ್ಟು ಹೊರಟಳು
ಭರ್ಜರಿ ಊಟ.. ಕಂಠಪೂರ್ತಿ ಎಣ್ಣೆ.. ಕಾರಿನಲ್ಲಿದ್ದ ಹೆಣ ಹೇಳಿದ ಕತೆ. ಬೆಂಗಳೂರಿನಲ್ಲಿ ಕೊಲೆ ಹಾಸನದಲ್ಲಿ ಡೆಡ್ ಬಾಡಿ.. ಕೊಲ್ಲುವ ಮುನ್ನ. ಹಾಸನದ ರಾಗಿ ಹೊಲದಲ್ಲಿ ಸಿಕ್ಕ ಕಾರಿನ ಚೇಸಿಸ್ ನಂಬರ್ ಇಟ್ಟುಕೊಂಡು ಪೊಲೀಸರು ಪ್ರಕರಣ ಪತ್ತೆ ಮಾಡಿದ್ದರು.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ