ಆಂಜ​ನೇಯ ವಿಗ್ರ​ಹಕ್ಕೆ ಬೆಂಕಿ ಹಚ್ಚಿ ಹುಂಡಿ ಕದ್ದ ಖದೀಮರು

Kannadaprabha News   | Asianet News
Published : Feb 12, 2021, 02:52 PM ISTUpdated : Feb 12, 2021, 03:03 PM IST
ಆಂಜ​ನೇಯ ವಿಗ್ರ​ಹಕ್ಕೆ ಬೆಂಕಿ ಹಚ್ಚಿ ಹುಂಡಿ ಕದ್ದ ಖದೀಮರು

ಸಾರಾಂಶ

ಆಂಜ​ನೇಯ ಸ್ವಾಮಿ ದೇವಾ​ಲಯ ಹಾಗೂ ವಿಗ್ರ​ಹಕ್ಕೆ ಬೆಂಕಿ ಹಚ್ಚಿ, ದೇವರ ಪೋಟೋ​ಗ​ಳನ್ನು ಧ್ವಂಸ ಮಾಡಿದ ಕಿಡಿಗೇಡಿಗಳು| ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದ ಘಟನೆ| ಹುಂಡಿ​ 500 ಮೀ. ದೂರ ತೆಗೆ​ದು​ಕೊಂಡು ಹೋಗಿ ಅದರಲ್ಲಿದ್ದ ಹಣ ದೋಚಿದ ಕಿಡಿಗೇಡಿಗಳು| 

ನೆಲ​ಮಂಗಲ(ಫೆ.12): ರಾಷ್ಟ್ರೀಯ ಹೆದ್ದಾ​ರಿಗೆ ಹೊಂದಿ​ಕೊಂಡಿರುವ ಸರ್ಕಲ್‌ ಆಂಜ​ನೇಯ ಸ್ವಾಮಿ ದೇವಾ​ಲಯ ಹಾಗೂ ವಿಗ್ರ​ಹಕ್ಕೆ ಬೆಂಕಿ ಹಚ್ಚಿ, ದೇವರ ಪೋಟೋ​ಗ​ಳನ್ನು ಧ್ವಂಸ ಮಾಡಿರುವ ಕೃತ್ಯ ಬುಧವಾರ ತಡರಾತ್ರಿ ನಡೆದಿದೆ.

ಮೊದಲಿಗೆ ದೇವಾ​ಲ​ಯದ ಪಕ್ಕ​ದ​ಲ್ಲಿ​ರು​ವ ಮಂಗಳಮುಖಿಯರ ಮನೆಯ ಬಾಗಿ​ಲ ಚಿಲ​ಕ​ವನ್ನು ಲಾಕ್‌ ಮಾಡಿದ್ದು, ಬಳಿಕ ದೇವಾ​ಲ​ಯದ ಬಾಗಿಲ ಬೀಗ ಒಡೆದು ಕೃತ್ಯ ಎಸಗಿದ್ದಾರೆ.

ದನ ಕದಿಯಲು ಬಂದ ವ್ಯಕ್ತಿ ಅನುಮಾನಾಸ್ಪದ ಸಾವು: ಕಾರಣ..?

ಹುಂಡಿ​ಯನ್ನು 500 ಮೀ. ದೂರ ತೆಗೆ​ದು​ಕೊಂಡು ಹೋಗಿ ಅದರಲ್ಲಿದ್ದ ಹಣ ದೋಚಿದ್ದಾರೆ. ಹುಂಡಿ​ ಹ​ಣ​ವನ್ನು ಕಳ್ಳ​ತನ ಮಾಡುವ ಜೊತೆಗೆ ದೇವರ ನಾಮ​ಫ​ಲಕ ಹಿತ್ತಾಳೆ, ಆಂಜ​ನೇ​ಯನ ವಿಗ್ರಹ ಪುಡಿ​ಪುಡಿ ಮಾಡಿ​ದ್ದಾ​ರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!