
ಮಾನ್ವಿ(ಫೆ.23): ಮದ್ಯ ಕುಡಿಯುವ ವಿಚಾರವಾಗಿ ಅಪ್ಪ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಜರುಗಿದೆ. ಸ್ಥಳೀಯ ನಿವಾಸಿ ಆದರ್ಶ (24) ಆತ್ಮಹತ್ಯೆಗೆ ಶರಣಾದ ಮಗನಾಗಿದ್ದಾನೆ.
ಮದ್ಯದ ಚಟ ಒಳ್ಳೆಯದಲ್ಲ ಅದನ್ನು ಬಿಟ್ಟುಬಿಡು ಎಂದು ಅಪ್ಪ ಮಗ ಆದರ್ಶಗೆ ಬುದ್ದಿ ಮಾತು ಹೇಳಿದ್ದು, ಇದರಿಂದಾಗಿ ಮನನೊಂದ ಆದರ್ಶ ಸ್ನಾನದ ಕೊಠಡಿಯ ನೀರಿನ ಪೈಪ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು: ಜೀವನದಲ್ಲಿ ಜುಗುಪ್ಸೆ, ವೃದ್ಧ ದಂಪತಿ ನೇಣಿಗೆ ಶರಣು!
ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ