'ಈಗ್ಯಾಕೆ ನಿಮ್ಮ ಬಾಯಿ ಮುಚ್ಚಿದೆ..?' ಗರ್ಭಿಣಿ ಕರೀನಾಳನ್ನ ಜೈಲಿಗಟ್ಟಬೇಕು ಎಂದ ಕಂಗನಾ

Published : Oct 28, 2020, 08:31 PM ISTUpdated : Oct 28, 2020, 10:56 PM IST
'ಈಗ್ಯಾಕೆ ನಿಮ್ಮ ಬಾಯಿ ಮುಚ್ಚಿದೆ..?' ಗರ್ಭಿಣಿ ಕರೀನಾಳನ್ನ ಜೈಲಿಗಟ್ಟಬೇಕು ಎಂದ ಕಂಗನಾ

ಸಾರಾಂಶ

ಫೇಕ್‌ ಸೆಲೆಕ್ಟಿವಿಟಿಸಂ ಬಗ್ಗೆ ಕಂಗನಾ ಗರಂ | ಕರೀನಾ ಕಪೂರ್-ಸೋನಂ ಇರುದ್ಧ ವಾಗ್ದಾಳಿ  

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮ ಲೇಟೆಸ್ಟ್ ಟ್ವೀಟ್‌ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಕಿಡಿಕಾರಿದ್ದಾರೆ. ಕರೀನಾ ಕಪೂರ್, ಸೋನಂ ಕಪೂರ್, ರಾಧಿಕಾ ಆಪ್ಟೆ, ಬಾದ್‌ಶಾ, ವಿಶಾಲ್ ದಡ್ಲಾನಿ, ಕಲ್ಕಿ ಕೊಚಿನ್, ಹುಮಾ ಖುರೇಷಿ, ಸ್ವರಾ ಭಾಸ್ಕರ್, ರಿಚಾ ಚಡ್ಡಾ ಅವರನ್ನು ಜೈಲಿಗಟ್ಟಬೇಕು ಎಂದಿದ್ದಾರೆ ಕಂಗನಾ.

ಇದ್ದಕ್ಕಿದ್ದಂತೆ ಈ ರೀತಿ ಗರಂ ಟ್ವೀಟ್ ಮಾಡಿರೋ ನಟಿ, ನಿಕಿತಾ ಘಟನೆಯಲ್ಲಿ ಸುಮ್ಮನಿರುವ ಸೆಲೆಬ್ರಿಟಗಳ ವಿರುದ್ಧ ಗುಡುಗಿದ್ದಾರೆ. ಫೇಕ್ ಮತ್ತು ಸೆಲೆಕ್ಟಿವ್ ಆಕ್ಟಿವಿಟಿಸಂ ಮಾಡುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.

ವ್ಯಕ್ತಿಗೆ ಶೂಟ್ ಮಾಡಿ, ಸತ್ತು ಬಿದ್ದವನ ಫೋಟೋ ತೆಗೆದ ಕೊಲೆಗಾರ..!

ಈ ಫೇಕ್ ಆಕ್ಟಿವಿಟಿಸಂ ಮಾಡುವವರು ಮಹಿಳಾ ಸಬಲೀಕರಣಕ್ಕೆ ತೊಂದರೆಯಾಗಿದ್ದಾರೆ. ಇವರನ್ನು ಜೈಲಿಗಟ್ಟಬೇಕು. ಒಬ್ಬ ಜಿಹಾದಿಯಿಂದ ಕೊಲ್ಲಲ್ಪಟ್ಟ ನಿಕಿತಾ ವಿಚಾರದಲ್ಲಿ ಇವಾರ್ಯಕೆ ಬಾಯಿ ಮುಚ್ಚಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನಿಕಿತಾಳ ಧೈರ್ಯ ರಾಣಿ ಲಕ್ಷ್ಮೀ ಬಾಯಿ ಅಥವಾ ಪದ್ಮಾವತಿಗೆ ಕಮ್ಮಿ ಇಲ್ಲ ಎಂದು ನಟಿ ಟ್ವೀಟ್ ಮಾಡಿದ್ದರು. ನಿಕಿತಾ ತೋಮರ್ ಎಂಬ ಯುವತಿಯನ್ನು ಫರಿದಾಬಾದ್ ಕಾಲೇಜಿನ ಹೊರಗೆ ಶೂಟ್ ಮಾಡಿ ಕೊಲ್ಲಲಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?