ಇಂದಿನ ಪಂಚಾಂಗದ ವಿಶೇಷತೆ

Published : Jun 15, 2018, 11:17 AM IST
ಇಂದಿನ ಪಂಚಾಂಗದ ವಿಶೇಷತೆ

ಸಾರಾಂಶ

ಇಂದಿನ ಪಂಚಾಂಗದ ವಿಶೇಷತೆ ಏನು..?

ಶ್ರೀ ಗುರುಭ್ಯೋ ನಮಃ*|| ‌ ‌‌‍ ‌ ‌ || *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ || ‌

ಶ್ರೀ ನಿತ್ಯ ಪಂಚಾಂಗ

ದಿನಾಂಕ : 15/06/2018 ವಾರ : ಶುಕ್ರ ವಾರ ಶ್ರೀ ವಿಳಂಬಿ ನಾಮ : ಸಂವತ್ಸರೇ ಉತ್ತರಾಯಣ : ಆಯನೇ
ಗ್ರೀಷ್ಮ ಋತೌ
ನಿಜ ಜ್ಯೇಷ್ಠ ಮಾಸೇ ಶುಕ್ಲ : ಪಕ್ಷೇ ದ್ವಿತೀಯಾಯಾಂ: ತಿಥೌ (09-06 pm ರವರೆಗೆ) ಭಾರ್ಗವ ವಾಸರೇ: ವಾಸರಸ್ತು ಆರಿದ್ರಾ ನಕ್ಷತ್ರೇ (02-13 pm ರವರೆಗೆ) ವೃದ್ಧಿ ಯೋಗೇ (09-23 pm ರವರೆಗೆ) ಬಾಲವ : ಕರಣೇ (07-55 am ರವರೆಗೆ) ಉಪರಿ ಕೌಲವ (06-09 pm ರವರೆಗೆ) ಸೂರ್ಯ ರಾಶಿ : ಮಿಥುನ*‌ ಚಂದ್ರ ರಾಶಿ : *ಮಿಥುನ
‌ ‌ ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 05-57 am
ಸೂರ್ಯಾಸ್ತ - 06-43 pm
  ದಿನದ ವಿಶೇಷ - ಮಿಥುನ ಸಂಕ್ರಮಣ
ಅಶುಭ ಕಾಲಗಳು
* ರಾಹುಕಾಲ ‌ ‌ ‌ 10-44 am ಇಂದ 12-20 pm *ಗುಳಿಕಕಾಲ
07-31 am ಇಂದ 09-07 am
*ಯಮಗಂಡಕಾಲ
03-33 pm ಇಂದ 05-09 pm
 ಅಮೃತ ಕಾಲ : 02-29 am ರಿಂದ 03-54 am ರವರೆಗೆ
ಮರುದಿನದ ವಿಶೇಷ :

ದೇವರ ದೀಪದೀಪದ ಬತ್ತಿ : ಹೊಸ ಬಟ್ಟೆಯ ಅಂಚನ್ನು ಕತ್ತರಿಸಿ ಅದನ್ನು ಅರಿಶಿನದ ನೀರಿನಲ್ಲಿ ಅದ್ದಿ ಒಣಗಿಸಿ ಆನಂತರ ಅದನ್ನೇ ಬತ್ತಿಯನ್ನಾಗಿ ಮಾಡಿ ದೀಪವನ್ನು ಹಚ್ಚಿದರೆ, ಅಂತಹ ಮನೆಗೆ ಯಾವುದೇ ತರಹದ ಮಾಟ ಮಂತ್ರ ತಗಲುವುದಿಲ್ಲ.

 ವಾಸ್ತು ‌ ಮಲಗುವ ಕೋಣೆ - ಮನೆಯಲ್ಲಿ ಮಲಗುವ ಕೋಣೆಯಲ್ಲಿ ದೇವರ ಮನೆ ಇರಬಾರದು.

 ಆರೋಗ್ಯ / ಜೀವನಕ್ಕೆ ಸಲಹೆಗಳು : ‌ ಟೊಮ್ಯಾಟೊ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ರಂಧ್ರಗಳು ನಿವಾರಣೆಯಾಗುತ್ತವೆ.

 ಚಾಣಕ್ಯ ನೀತಿಸೂತ್ರಗಳು :
ಮೂರ್ಖರ ಕೈಗೆ ಅಧಿಕಾರ ನೀಡಿದರೆ ಏನಾಗುತ್ತದೆ ?ಆಳುವವರು ಯಾವಾಗಲೂ ಸಮರ್ಥರಾಗಿರಬೇಕು. ಆಡಳಿತದ ಜ್ಞಾನ ಹಾಗೂ ಸಾಮಾನ್ಯ ಜ್ಞಾನವನ್ನು ಬೆರೆಸಿ ನಾಗರಿಕರ ಒಳಿತಿಗಾಗಿ ಅವರು ಶ್ರಮಿಸಬೇಕು.

ಶುಭಮಸ್ತು...ಶುಭದಿನ ‌ ‌ ‌ ‌
ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
*ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ

PREV
click me!

Recommended Stories

ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ