ದಿನ ಭವಿಷ್ಯ: ಈ ರಾಶಿಯವರಿಗೆ ಭಯದ ವಾತಾವರಣ ಇರಲಿದೆ, ಉಳಿದ ರಾಶಿಗೆ?

Suvarna News   | Asianet News
Published : Mar 22, 2020, 07:27 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಭಯದ ವಾತಾವರಣ ಇರಲಿದೆ, ಉಳಿದ ರಾಶಿಗೆ?

ಸಾರಾಂಶ

2020 ಮಾರ್ಚ್ 22 ಬಾನುವಾರದ ಭವಿಷ್ಯ|  ಯಾರಿಗಿಂದು ಶುಭ? ಯಾರಿಗೆ ಒಳಿತು? ಇಲ್ಲಿದೆ ಇಂದಿನ ಭವಿಷ್ಯ  

ಮೇಷ: ಮಕ್ಕಳಿಂದ ಕಿರಿಕಿರಿ, ಉನ್ನತ ಶಿಕ್ಷಣ ಅಭ್ಯಾಸಿಗರಿಗೆ ಅಸಮಾಧಾನ, ಮಾನಸಿಕ ದುಗುಡ, ಲಕ್ಷ್ಮೀ ನಾರಾಯಣ ಧ್ಯಾನ ಮಾಡಿ

ವೃಷಭ: ಧಾರ್ಮಿಕ ಪ್ರಜ್ಞೆ ಹೆಚ್ಚಲಿದೆ, ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಲಿದೆ, ಮನಸ್ಸಿಗೆ ಅಸಮಾಧಾನ, ನೀರಿಗೆ ತೊಂದರೆ ಸಂಭವ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿಥುನ: ಭಾಗ್ಯ ಸಮೃದ್ಧಿ, ಧರ್ಮದಲ್ಲಿ ಆಸಕ್ತಿ ಹೆಚ್ಚಲಿದೆ, ಉತ್ತಮ ದಿನ, ಅತೀ ಬುದ್ಧಿವಂತಿಕೆಯಿಂದ ಬೇಡ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಕನ್ಯಾ: ಸ್ತ್ರೀಯರಿಂದ ಬೇಸರ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ವ್ಯಾಪಾರಿಗಳಿಗೆ ವಿಶಿಷ್ಟ ಫಲ, ಚಂದ್ರನ ಆರಾಧನೆ ಮಾಡಿ

ಸಿಂಹ: ಸಂಗಾತಿಯಿಂದ ಸಂತಸದ ಫಲ, ದಾಂಪತ್ಯದಲ್ಲಿ ಎಚ್ಚರಿಕೆಯೂ ಬೇಕು, ಮಕ್ಕಳಿಂದ ವಿಶೇಷ ಫಲ, ಸನ್ಮಾನ ಫಲ, ಶಿವ ಪ್ರಾರ್ಥನೆ ಮಾಡಿ

ಕನ್ಯಾ:  ಲಾಭದಲ್ಲಿ ಸಮೃದ್ಧಿ, ಮನಸ್ಸಿಗೆ ಕಿರಿಕಿರಿ, ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಮಿಶ್ರಫಲ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಅನಿರೀಕ್ಷಿತ ಘಟನೆಯಿಂದ ತಳಮಳ, ಹತ್ತಿರದ ಬಂಧುಗಳಿಂದ ದೂರವಿರಿ!

ತುಲಾ: ಸಂಗಾತಿಯಿಂದ ವಿಶೇಷ ಫಲ, ಮನಸ್ಸಿಗೆ ಸಮಾಧಾನ, ಉತ್ಸಾಹ ಶಕ್ತಿ ಎಚ್ಚಲಿದೆ, ಕ್ರೀಡಾಪಡುಗಳಿಗೆ ಉತ್ತಮ ದಿನ, ಚಂದ್ರನ ಪ್ರಾರ್ಥನೆ ಮಾಡಿ

ವೃಶ್ಚಿಕ: ತಾಯಿಯ ಆರೋಗ್ಯದಲ್ಲಿ ಏರುಪೇರು, ಬುದ್ಧಿಶಕ್ತಿಗೆ ಮಂಕು ಕವಿಯಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ವಾಹನ ಸೌಕರ್ಯ, ಲಕ್ಷ್ಮೀನಾರಾಯಣರಿಗೆ ತುಪ್ಪದ ದೀಪ ಹಚ್ಚಿ

ಧನಸ್ಸು: ಭಯದ ವಾತಾವರಣ, ಅಂಜಿಕೆ, ಅಧೀರತೆ ಕಾಡಲಿದೆ, ಜಿಪುಣತನದ ಮನಸ್ಸು, ವಾಹನ-ಗೃಹಸೌಕರ್ಯ, ಅಕ್ಕಿ-ಹೆಸರುಬೇಳೆ ದಾನ ಮಾಡಿ

ಮಕರ:  ಆಹಾರದಲ್ಲಿ ವ್ಯತ್ಯಾಸ, ಮಾತಿನಲ್ಲಿ ಎಚ್ಚರಿಕೆ ಇರಲಿ, ಪ್ರಯಾಣ ಬೇಡ, ಕಾರ್ಯದಲ್ಲಿ ಉತ್ಸಾಹ ಶಕ್ತಿ ಇರಲಿದೆ, ಶಿವ ಸಹಸ್ರನಾಮ ಪಠಿಸಿ

ಕುಂಭ:  ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಮಾನಸಿಕವಾಗಿ ಕುಗ್ಗುವ ದಿನ, ಆರೋಗ್ಯದಲ್ಲಿ ವ್ಯತ್ಯಾಸ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಸಾಲ ಮಾಡಬೇಡಿ, ಅಕ್ಕಿ-ಹೆಸರುಬೇಳೆ ದಾನ ಮಾಡಿ

ಮೀನ: ಮನೆಯಲ್ಲಿ ಅಸಮಾಧಾನ ಹೆಚ್ಚಲಿದೆ, ಮಾತನಾಡುವಾಗ ಎಚ್ಚರಿಕೆ ಇರಲಿ, ಶುಭಫಲವೂ ಇದೆ, ನಾರಾಯಣ ಸ್ಮರಣೆ ಮಾಡಿ

PREV
click me!

Recommended Stories

ಕಾಮಸೂತ್ರ ಬರೆದರೂ ಜೀವನಪೂರ್ತಿ ಬ್ರಹ್ಮಚಾರಿಯಾಗಿದ್ದ ವ್ಯಕ್ತಿ!
ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!