ಈ ರಾಶಿಗೆ ದಿನಾಂತ್ಯಕ್ಕೆ ಶುಭ ಸುದ್ದಿಯೊಂದು ಬರಲಿದೆ

Published : Mar 09, 2019, 07:14 AM ISTUpdated : Mar 09, 2019, 07:20 AM IST
ಈ ರಾಶಿಗೆ ದಿನಾಂತ್ಯಕ್ಕೆ ಶುಭ ಸುದ್ದಿಯೊಂದು ಬರಲಿದೆ

ಸಾರಾಂಶ

ಯಾವ ರಾಶಿಗೆ ಯಾವ ಫಲ, ತಿಳಿಯಿರಿ ಇಂದಿನ ದಿನ ಭವಿಷ್ಯದ ಮೂಲಕ

ಈ ರಾಶಿಗೆ ದಿನಾಂತ್ಯಕ್ಕೆ ಶುಭ ಸುದ್ದಿಯೊಂದು ಬರಲಿದೆ

ಮೇಷ : ಮಾಡಿದ ತಪ್ಪಿಗೆ ಪ್ರತಿಫಲ ಪಡೆಯಲೇಬೇಕು, ನಕಾರಾತ್ಮಕ ಚಿಂತನೆಗಳಿಂದ ಹೊರ ಬನ್ನಿ

ವೃಷಭ : ಕೆಲಸದ ಹೊರೆ ಹೆಚ್ಚಾಗಲಿದೆ. ಹೊಸ ಜವಾಬ್ದಾರಿಗಳಿಗೆ ತೆರೆದುಕೊಳ್ಳಿದ್ದೀರಿ. ಮಕ್ಕಳ ಪಾಲಿಗೆ ಒಳ್ಳೆಯ ಅವಕಾಶ

ಮಿಥುನ : ನಿಮ್ಮ ಆತ್ಮಶಕ್ತಿ ಹೆಚ್ಚಾಗಲಿದೆ. ಆಪ್ತರಿಂದ ಆರ್ಥಿಕ ಸಹಕಾರ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ  ಇರಲಿ

ಕಟಕ : ದಿನಾಂತ್ಯಕ್ಕೆ ಶುಭ ಸುದ್ದಿ ತಿಳಿಯಲಿದ್ದೀರಿ. ಬೆಳಗ್ಗಿನಿಂದ ಸಾಕಷ್ಟು ಸುತ್ತಾಟ ಇರಲಿದೆ. 

ಸಿಂಹ : ನಿಮ್ಮ ಮಾತಿಗೆ ಮನೆಯಲ್ಲಿ ಮಾನ್ಯತೆ. ಮತ್ತೊಬ್ಬರ ದೌರ್ಬಲ್ಯವನ್ನು  ಎತ್ತಿ ತೋರಿಸುವುದು ಬೇಡ. 

ಕನ್ಯಾ : ಕೆಲಸ ಮಾಡುವ ಸ್ಥಳದಲ್ಲಿ ಆತ್ಮೀಯತೆ ಹೆಚ್ಚಾಗಲಿದೆ. ನಿಧಾನವೇ ಪ್ರದಾನ ಎನ್ನುವ ಮಾತಿನ ಮೇಲೆ ನಂಬಿಕೆ ಇರಲಿ. 

ತುಲಾ : ದೊಡ್ಡವರ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಯಾರದೋ ತಪ್ಪಿಗೆ ನೀವು ಬೆಲೆ  ತೆರಬೇಕಾದ ಸಂದರ್ಭ ಬರಬಹುದು

ವೃಶ್ಚಿಕ : ನಿಮ್ಮಿಷ್ಟದಂತೆ ಎಲ್ಲವೂ ನಡೆಯುವುದಿಲ್ಲ. ನಿಂದನೆಗಳಿಗೂ ಒಳಗಾಗಬೇಕಾಗುತ್ತದೆ. ಆರಂಭ ಶುರತ್ವದಿಂದ ಹೊರಬರುವಿರಿ

ಧನಸ್ಸು : ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ನಂತರ ಕಾರ್ಯ ಆರಂಭಿಸಿ, ವಿದ್ಯುತ್ ಉಪಕರಣಗಳಿಂದ ಸಾಧ್ಯವಾದಷ್ಟು ದೂರವಿರಿ

ಮಕರ : ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳಿದ್ದೀರಿ. ಕೆಲಸದಲ್ಲಿ ಪದೋನ್ನತಿ. 

ಕುಂಭ : ನಿಮ್ಮಲ್ಲಿರುವ ವೃತ್ತಿ ಪ್ರಾವಿಣ್ಯದಿಂದ ಹೊಸ ಅವಕಾಶಗಳು ದಕ್ಕಲಿವೆ.  ಗೊತ್ತಿಲ್ಲದ ವಿಚಾರಗಳ ಬಗ್ಗೆ ಮಾತನಾಡದಿರಿ

ಮೀನ : ಸಂಕಟ ಬಂದಾಗ ವೆಂಕಟರಮಣ ಎನ್ನುವುದನಕ್ಕೆ ಬದಲಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಸಂಬಂಧಗಳಲ್ಲಿ ಬಂಧ ಹೆಚ್ಚಾಗಲಿದೆ

PREV
click me!

Recommended Stories

ಜನವರಿಯಲ್ಲಿ ಜ್ಯೋತಿಷಿ ನುಡಿದ ಚಿನ್ನ ಬೆಲೆ ಇಳಿಕೆ ಭವಿಷ್ಯ ನಿಜವಾದ ಬೆನ್ನಲ್ಲೇ ಮುಂಬರುವ ತಿಂಗಳ ಸ್ಫೋಟಕ ಪ್ರಿಡಿಕ್ಷನ್
ಉತ್ತರ ಮಾರ್ಗಿ ಶುಕ್ರನಿಂದ 4 ರಾಶಿ ಜನರಿಗೆ ಸಂತೋಷ, ಅಪಾರ ಸಂಪತ್ತು