Kannada

ಮುಂಬರುವ ಸಂಕಷ್ಟಗಳ ಮುನ್ಸೂಚನೆ

ಸನಾತನ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮೀದೇವಿಯ ಸ್ವರೂಪವೆನ್ನಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದಲ್ಲಿ ಈ ಬದಲಾವಣೆಗಳು ಕಂಡರೆ ಎಚ್ಚರ! ಇದು ಮುಂಬರುವ ಸಂಕಷ್ಟಗಳ ಮುನ್ಸೂಚನೆಯಾಗಿರಬಹುದು.

Kannada

ಮೊದಲೇ ಗ್ರಹಿಸುತ್ತೆ

ವಾಸ್ತು ಪ್ರಕಾರ, ಮನೆಗೆ ಎದುರಾಗುವ ಯಾವುದೇ ಕೆಟ್ಟ ಶಕ್ತಿಗಳನ್ನು ತುಳಸಿ ಗಿಡವು ಮೊದಲೇ ಗ್ರಹಿಸುತ್ತದೆ ಎಂದು ನಂಬಲಾಗಿದೆ.

Image credits: instagram
Kannada

ಗಿಡ ಒಣಗಿದರೆ ಅಶುಭವೇ?

ಗಿಡ ದಿಢೀರನೆ ಒಣಗಿದರೆ ಅದು ಭವಿಷ್ಯದ ಆರ್ಥಿಕ ಮುಗ್ಗಟ್ಟು ಅಥವಾ ಕುಟುಂಬದ ದೊಡ್ಡ ಸಮಸ್ಯೆಯ ಸಂಕೇತವಿರಬಹುದು. ಮನೆಯ ಸದಸ್ಯರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದೂ ವಾಸ್ತು ತಜ್ಞರು ಹೇಳುತ್ತಾರೆ.

Image credits: instagram
Kannada

ಹಳದಿ ಎಲೆಗಳ ಸಂಕೇತ

ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತಿದೆ ಎಂದರ್ಥ. ಅಕಾಲಿಕವಾಗಿ ಎಲೆಗಳು ಉದುರುವುದು ಕುಟುಂಬದ ಸದಸ್ಯರ ನಡುವೆ ಮನಸ್ತಾಪದ ಮುನ್ಸೂಚನೆಯಾಗಿರಬಹುದು.

Image credits: instagram
Kannada

ಅನಿರೀಕ್ಷಿತ ಕೀಟಗಳ ಬಾಧೆ

ತುಳಸಿಗೆ ಸಾಮಾನ್ಯವಾಗಿ ಕೀಟಗಳು ಹತ್ತುವುದಿಲ್ಲ. ಆದರೆ ಬೂಸ್ಟು ಅಥವಾ ಕೀಟಗಳ ದಾಳಿ ಕಂಡುಬಂದರೆ, ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

Image credits: instagram
Kannada

ವ್ಯಾಪಾರದಲ್ಲಿ ನಷ್ಟದ ಭೀತಿ

ತುಳಸಿಯ ಮೇಲೆ ಕೀಟಗಳ ಪ್ರಭಾವ ಹೆಚ್ಚಾದರೆ, ಅದು ಗ್ರಹದೋಷದ ಸಂಕೇತವಿರಬಹುದು. ಇದರಿಂದ ಉದ್ಯೋಗ ಅಥವಾ ವ್ಯಾಪಾರದಲ್ಲಿ ಅಡೆತಡೆಗಳು ಉಂಟಾಗಬಹುದು.

Image credits: instagram
Kannada

ಏನು ಮಾಡಬೇಕು?

ಒಣಗಿದ ತುಳಸಿ ಗಿಡವನ್ನು ತೆಗೆದು ಹೊಸ ಗಿಡ ನಡಿ. ಪ್ರತಿದಿನ ಸಂಜೆ ದೀಪ ಹಚ್ಚಿ ಪೂಜಿಸುವುದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.

Image credits: instagram

ಮನಿ ಪ್ಲಾಂಟ್ ಮಾತ್ರವಲ್ಲ, ಈ 4 ಗಿಡದಲ್ಲಿ ಒಂದು ತಂದ್ರೂ ಲಾಭ

ವಾಸ್ತು ಪ್ರಕಾರ ಈ 3 ವಸ್ತುಗಳಲ್ಲಿ ಒಂದನ್ನು ಫ್ರಿಡ್ಜ್ ಮೇಲೆ ಇಡುವುದು ಶುಭ

ಸದಾ ಹಣದ ಅಭಾವವೇ? ಮನೆಯಲ್ಲಿ ಈ 5 ವಸ್ತುಗಳನ್ನಿಟ್ಟು ನೋಡಿ

ಅದೃಷ್ಟ ಬದಲಿಸುವ ಪುಟ್ಟ ನವಿಲು ಗರಿ! ಈ 4 ಜಾಗದಲ್ಲಿಟ್ರೆ ಮುಟ್ಟಿದ್ದೆಲ್ಲಾ ಚಿನ್ನ