Kannada

ಮಹಾಭಾರತ ಟೀಮ್‌

ಕೋವಿಡ್ ಸಮಯದಲ್ಲಿ  ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಸಿರೀಯಲ್ ಪ್ರಿಯರನ್ನು ಅತೀಯಾಗಿ ಸೆಳೆದಿತ್ತು, 

Kannada

ಮತ್ತೆ ಜೊತೆಯಾದ ಕೃಷ್ಣಾರ್ಜುನ

 ಒಂದೊಂದು ಎಪಿಸೋಡ್‌ಗೂ ಜನ ಕಾಯುವಂತೆ ಮಾಡಿತ್ತು. ಇದರ ಪ್ರತಿಯೊಬ್ಬ ಪಾತ್ರಧಾರಿಯ ಅಮೋಘವಾದ ಅಭಿನಯದಿಂದ ಪ್ರತಿ ಪಾತ್ರವೂ ಜನರ ಜನಮಾನಸದಲ್ಲಿ ಇಂದಿಗೂ ಉಳಿದಿದೆ. 

Image credits: Insta
Kannada

ಮಹಾಭಾರತ ಟೀಮ್‌

ಆದರೆ ಇದು ಹಿಂದಿಯಲ್ಲಿ 2013ರಲ್ಲೇ ಬಿಡುಗಡೆಯಾಗಿತ್ತು.  

Image credits: Insta
Kannada

ಮಹಾಭಾರತ ಟೀಮ್‌

 ಈ ಪೌರಾಣಿಕ ಧಾರವಾಹಿಯಲ್ಲಿ ನಟಿಸುವ ಮೂಲಕ ನಟರು ದೇಶದ ಮನೆ ಮನೆ ಮಾತಾಗಿದ್ದರು.

Image credits: Insta
Kannada

ಮಹಾಭಾರತ ಟೀಮ್‌

ಹಿಂದಿಯ ಈ ಧಾರವಾಹಿಗೆ ಬರೋಬ್ಬರಿ 11ವರ್ಷಗಳೇ ತುಂಬಿದೆ.

Image credits: Insta
Kannada

ಕರ್ಣನ ಜೊತೆ ಕೃಷ್ಣ

ಈ ಹಿನ್ನೆಲೆಯಲ್ಲಿ ಈ ಧಾರವಾಹಿಯಲ್ಲಿದ್ದ ನಟನಟಿಯರು ಮತ್ತೆ ಜೊತೆ ಸೇರಿ ಖುಷಿ ಹಂಚಿಕೊಂಡಿದ್ದರು

Image credits: Insta
Kannada

ದುರ್ಯೋಧನನ ಜೊತೆ ಕೃಷ್ಣ

ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. 

Image credits: Insta
Kannada

ಮತ್ತೆ ಜೊತೆಯಾದ ಕೃಷ್ಣಾರ್ಜುನ

ತಮ್ಮ ಪ್ರೀತಿಯ ಕೃಷ್ಣ, ಅರ್ಜುನ, ಭೀಮಾ ಸೇರಿದಂತೆ ಎಲ್ಲರನ್ನು ಮತ್ತೆ ನೋಡಿದ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. 

Image credits: Insta
Kannada

ಮಹಾಭಾರತ ಟೀಮ್‌

ಅರ್ಜುನನ ಪಾತ್ರ ಮಾಡಿದ್ದ ಶಾಹೀರ್ ಶೇಖ್‌, ಕೃಷ್ಣನ ಪಾತ್ರ ಮಾಡಿದ್ದ ಸೌರಭ್ ಜೈನ್‌ ಸೇರಿದಂತೆ ಅನೇಕರು ಈ ಗೆಟ್ ಟುಗೇದರ್‌ನಲ್ಲಿ ಭಾಗಿಯಾಗಿದ್ದರು.  

Image credits: Insta

ಶ್ವೇತಾ ತಿವಾರಿ 7 ಟ್ರೆಂಡಿ ಡೀಪ್ ನೆಕ್ ಬ್ಲೌಸ್

ಬಿಗ್ ಬಾಸ್‌ ಮನೆಯಲ್ಲಿರುವ ಉಗ್ರಂ ಮಂಜು ಈ ಕಾರಣಕ್ಕೆ ಮದ್ವೆ ಆಗಿಲ್ಲ!

ಹಳದಿ ಸೀರೆಯುಟ್ಟು ಪತಿ ಜೊತೆ ಫೋಸ್ ಕೊಟ್ಟ ಹೆಂಗೆಳೆಯರ ಹೆಮ್ಮೆಯ ಶಾಲಿನಿ ಮೇಡಂ

40 ವರ್ಷವಾದ್ರೂ 20ರಂತೆ ಕಾಣೋ ಶ್ವೇತಾ ತಿವಾರಿಯೂ ಬಿಗ್ ಬಾಸ್ ವಿನ್ನರ್!