Kannada

ನಿರೂಪಕಿ ಅನುಶ್ರೀ

ತಮ್ಮ ನಿರರ್ಗಳ ಮಾತಿನ ಮೂಲಕ ಮೋಡಿ ಮಾಡುವ ನಿರೂಪಕಿ ಅನುಶ್ರೀ ವರ್ಷದ ಕೊನೆಯ ದಿನ ತಮ್ಮ ಸುಂದರವಾದ ಫೊಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಪ್ರಶ್ನೆ ಕೂಡ ಕೇಳಿದ್ದಾರೆ.

Kannada

ಕಪ್ಪು ಗೌನಲ್ಲಿ ಮಿಂಚಿದ ಮಾತಿನ ಮಲ್ಲಿ

ಮಾತಿನ ಮಲ್ಲಿ ಅನುಶ್ರೀ ಕಪ್ಪು ಬಣ್ಣದ ಸಿಂಪಲ್ ಗೌನ್ ಧರಿಸಿ, ಅದರ ಒಪ್ಪುವ ಗೋಲ್ಡನ್ ಮಿನಿಮಲ್ ಜ್ಯುವೆಲ್ಲರಿಯಲ್ಲಿ ಮಿಂಚಿದ್ದಾರೆ.

Image credits: Instgaram
Kannada

ವರ್ಷದ ಕೊನೆಯ ದಿನ

ಅನುಶ್ರೀ ತಮ್ಮ ಫೋಟೋಗಳನ್ನು ಶೇರ್ ಮಾಡಿ, ಈ ವರ್ಷದ ಕೊನೆಯ ದಿನ ಆದ್ರೆ ಹರುಷಕ್ಕೆ ಇದು ಕೊನೆ ದಿನವಲ್ಲ ಎನ್ನುವ ಮಾತುಗಳನ್ನು ಹಂಚಿಕೊಂಡಿದ್ದಾರೆ.

Image credits: Instgaram
Kannada

ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ ಅನುಶ್ರೀ

ಅಷ್ಟೇ ಅಲ್ಲದೇ ಅನುಶ್ರೀ ಅಭಿಮಾನಿಗಳಿಗೆ ಪ್ರಶ್ನೆಯನ್ನೂ ಸಹ ಕೇಳಿದ್ದು, ಈ ವರ್ಷದ ಒಂದೊಳ್ಳೆ ಕ್ಷಣ ನಿಮ್ಮ ಜೀವನದಲ್ಲಿ ಯಾವುದು? ಎಂದು ಕೇಳಿದ್ದಾರೆ.

Image credits: Instgaram
Kannada

ನಿಮ್ಮ ಮದುವೆಯೇ ನಮ್ಮ ಮಧುರ ಕ್ಷಣ

ಇದಕ್ಕೆ ಹೆಚ್ಚಿನ ಅಭಿಮಾನಿಗಳು ಈ ವರ್ಷ ನಿಮ್ಮ ಮದುವೆಯಾಗಿರುವುದೇ ನಮ್ಮ ಜೀವನದ ಮಧುರ ಕ್ಷಣದಲ್ಲಿ ಒಂದು, ನೀವು ಎಷ್ಟು ಖುಷಿಪಟ್ಟಿದ್ದೀರೋ, ಅಷ್ಟೇ ನಾವು ಸಂಭ್ರಮಿಸಿದ್ದೇವೆ ಎಂದಿದ್ದಾರೆ.

Image credits: Instgaram
Kannada

ನಿಮ್ಮನ್ನ ಭೇಟಿಯಾಗಿದ್ದೇ ಮಧುರ ಕ್ಷಣ

ಕರುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಂಕರ್ ಅನುಶ್ರೀಯವರನ್ನು ಭೇಟಿಯಾಗಿದ್ದೇ ನಮ್ಮ ಮಧುರ ಕ್ಷಣ ಎಂದು ಇನ್ನೊಬ್ಬ ಅಭಿಮಾನಿ ಹೇಳಿದ್ದಾರೆ.

Image credits: Instgaram
Kannada

ಮಂಗಳಸೂತ್ರವನ್ನು ಬಿಡ್ತಿಲ್ಲ ಜನ

ಇನ್ನೂ ಕೆಲವರಂತೂ ಅಕ್ಕ ನೀವು ಸೂಪರ್ ಆದ್ರೂ ಮಂಗಳ ಸೂತ್ರ ಧರಿಸೋದನ್ನು ಮರಿಬೇಡಿ, ಹಾಕಿ ಎಂದು ಮತ್ತೆ ಕರಿಮಣಿ ವಿಷ್ಯ ನೆನಪಿಸಿಕೊಂಡಿದ್ದಾರೆ.

Image credits: Instgaram

ನಂದಿನಿ ಸಾವಿಗೆ ಕಾರಣವಾಯ್ತಾ ಸೌಂದರ್ಯ? ನಟಿ ಸಾವಿನ ಹಿಂದೆ ಅನುಮಾನ

ಸಿನಿಮಾ ಕನಸು ಕಂಡಿದ್ದ ಸೀರಿಯಲ್‌ ನಟಿ ನಂದಿನಿ ಸಾವು, ಅಷ್ಟಕ್ಕೂ ಆಗಿದ್ದೇನು?

ನಟಿ ರಜಿನಿ ಮನೆಯಲ್ಲಿ ಸತ್ಯನಾರಾಯಣ ಪೂಜೆ.. ಕಿರುತೆರೆ ತಾರೆಯರು ಭಾಗಿ

ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಶೈನ್ ಆಗ್ತಿದ್ದಾರೆ ಕನ್ನಡದ ಮಹಾಲಕ್ಷ್ಮೀ