Kannada

ಮಾರಕ ಕಾಯಿಲೆ ಸಾವನ್ನಪ್ಪಿದ ನಟರು

ಕನ್ನಡ ಚಿತ್ರರಂಗದ ಹಲವಾರು ನಟ-ನಟಿಯರು ಮಾರಕ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದರು. ಕೆಲವರು ಕ್ಯಾನ್ಸರ್ ಗೆ ಗುರಿಯಾದರೆ, ಇನ್ನೂ ಕೆಲವರು ಕಿಡ್ನಿ ವೈಫಲ್ಯ. ಇಲ್ಲಿದೆ ತಾರೆಯರ ಡಿಟೇಲ್ಸ್.

Kannada

ನವೀನ್ ಮಯೂರ್

ಹ್ಯಾಂಡ್ಸಮ್ ನಟ ನವೀನ್ ಮಯೂರ್ ತಮ್ಮ 32ನೇ ವಯಸ್ಸಿಗೆ ಜಾಂಡೀಸ್ ತುತ್ತಾಗಿ 2010ರ ಅಕ್ಟೋಬರ್ ತಿಂಗಳಲ್ಲಿ ಸಾವನ್ನಪ್ಪಿದರು.

Image credits: social media
Kannada

ಸಂತೋಷ್ ಬಾಲರಾಜ್

ಜಾಂಡೀಸ್ ಸಮಸ್ಯೆಯಿಂದಾಗಿ ಕಿಡ್ನಿ ವೈಫಲ್ಯ, ಲಿವರ್ ಸಮಸ್ಯೆಗೆ ಒಳಗಾಗಿ ಕೊನೆಗೆ ಬಹು ಅಂಗಾಂಗ ವೈಫಲ್ಯದಿಂದಾಗಿ ನಟ ಸಂತೋಷ್ ಬಾಲರಾಜ್ ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದರು.

Image credits: social media
Kannada

ಸತ್ಯಜೀತ್

ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿಯೇ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟ ಸತ್ಯಜೀತ್ ಗ್ಯಾಂಗ್ರೀನ್ ನಿಂದಾಗಿ ಸಾವನ್ನಪ್ಪಿದ್ದರು.

Image credits: social media
Kannada

ಟೈಗರ್ ಪ್ರಭಾಕರ್

ಕನ್ನಡ ನಟ ಪ್ರಭಾಕರ್ (ಟೈಗರ್ ಪ್ರಭಾಕರ್) ಅವರು ಕಿಡ್ನಿ ವೈಫಲ್ಯ (Multi Organ Failure) ಮತ್ತು ಜಾಂಡೀಸ್ ಕಾರಣದಿಂದ ಮಾರ್ಚ್ 25, 2001 ರಂದು ನಿಧನರಾದರು.

Image credits: social media
Kannada

ಹರೀಶ್ ರಾಯ್

ಕನ್ನಡ ಚಿತ್ರಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದ ಹಾಗೂ ಕೆಜಿಎಫ್ ಚಾಚಾ ಆಗಿ ಗುರುತಿಸಿಕೊಂಡ ಹರೀಶ್ ರಾಯ್ 4ನೇ ಹಂತಹ ಥೈರಾಯ್ಡ್ ಕ್ಯಾನ್ಸರ್ ಗೆ ಬಲಿಯಾದರು.

Image credits: Social media
Kannada

ನಿರೂಪಕಿ ಅಪರ್ಣ

ಕನ್ನಡದ ಜನಪ್ರಿಯ ನಿರೂಪಕಿ ಹಾಗೂ ನಟಿ ಅಪರ್ಣ ಅವರು ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿ, ಚಿಕಿತ್ಸೆಗಳ ಹೊರತಾಗಿ ಚೇತರಿಕೆ ಕಾಣದೆ 2024ರ ಜುಲೈ ತಿಂಗಳಲ್ಲಿ ಮರಣ ಹೊಂದಿದ್ದರು.

Image credits: Social media
Kannada

ವಜ್ರಮುನಿ

ವಿಲನ್ ಆಗಿ ಹೀರೋಗಳಿಗೆ ಟಕ್ಕರ್ ಕೊಟ್ಟ ನಟ ವಜ್ರಮುನಿ ಜನವರಿ 5, 2006 ರಂದು ಹೃದಯಾಘಾತಕ್ಕೆ ಬಲಿಯಾದರು. ಅವರು ದೀರ್ಘಕಾಲದಿಂದ ಕಿಡ್ನಿ ವೈಫಲ್ಯ ಮತ್ತು ಮಧುಮೇಹದಿಂದ ಬಳಲುತ್ತಿದ್ದರು.

Image credits: Social media

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri

ಕನ್ನಡ ಚಿತ್ರರಂಗದಲ್ಲಿ ‘ಅಪ್ಪ’ ಸ್ಟಾರ್ ಆದ್ರೂ, ಮಕ್ಕಳು ಯಶಸ್ಸು ಕಾಣಲೇ ಇಲ್ಲ

ನೀಲಿ ಗಾಗ್ರಾ ಚೋಲಿಯಲ್ಲಿ ಹುಡುಗರ ಹಾರ್ಟ್’ಗೆ ಲಗ್ಗೆ ಇಟ್ಟ ಆಶಿಕಾ ರಂಗನಾಥ್

ಪ್ರೀತಿಯ ಮತ್ತಲ್ಲಿ ತೇಲುವಂತೆ ಮಾಡಿದ 2025ರ Romantic Kannada Songs