Kannada

ಬೆಳ್ಳಿ ತೆರೆ ಮೇಲೆ ಕನ್ನಡತಿ

ಕನ್ನಡತಿ ಸೀರಿಯಲ್ ಬಳಿಕ ಮತ್ತೆ ತೆರೆ ಮೇಲೆ ಯಾವ ಕಾಣಿಸಿಕೊಳ್ಳುತ್ತೀರಿ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟಿ ರಂಜನಿ ರಾಘವನ್. 
 

Kannada

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ನಾಯಕಿ

ನಟಿ ರಂಜನಿ ರಾಘವನ್ ಇದೀಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಸಹಿ ಹಾಕಿದ್ದು, ಸದ್ಯ ಅದೇ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಅನ್ನೋ ಸುದ್ದಿ ಬಂದಿದೆ. 
 

Image credits: social media
Kannada

ಆದಿತ್ಯ ನಾಯಕ

ಹೊಸ ನಿರ್ದೇಶಕ ಕಿಶೋರ್ ಮೇಗಲಮನೆ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ನಟ ಆದಿತ್ಯ ನಾಯಕನಾಗಿ ಆಯ್ಕೆಯಾಗಿದ್ದು,ರಂಜನಿ - ಆದಿತ್ಯ ಕಾಂಬಿನೇಶನ್ ಮೊದಲ ಚಿತ್ರವಿದು.

Image credits: social media
Kannada

ಇನ್ನೂ ಹೆಸರಿಡದ ಚಿತ್ರ

ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ, ಸದ್ಯದಲ್ಲೇ ಜನಪ್ರಿಯ ನಟರೊಬ್ಬರು ಟೈಟಲ್ ರಿವೀಲ್ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.
 

Image credits: social media
Kannada

ಹೊಸ ಪಾತ್ರ ಹೊಸ ಹುಮ್ಮಸ್ಸು

ನಟಿ ರಂಜನಿ ರಾಘವನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನ್ಯೂಸ್ ಒಂದನ್ನು ಶೇರ್ ಮಾಡಿ ಹೊಸ ಕಥೆ, ಹೊಸ ಪಾತ್ರ, ಹೊಸ ಹುಮ್ಮಸ್ಸು ಎಂದು ಬರೆದು ಕೊಂಡಿದ್ದಾರೆ. 
 

Image credits: social media
Kannada

ಅಭಿಮಾನಿಗಳಿಗೆ ಖುಷಿ

ರಂಜನಿ ಹೊಸ ಸಿನಿಮಾ ಸುದ್ದಿ ಕೇಳಿ ಅಭಿಮಾನಿಗಳು ತುಂಬಾನೆ ಥ್ರಿಲ್ ಆಗಿದ್ದು, ತಮ್ಮ ನೆಚ್ಚಿನ ನಟಿಯನ್ನು ಮತ್ತೆ ತೆರೆ ಮೇಲೆ ಕಾಣುವ ಸಂತಸದಲ್ಲಿದ್ದಾರೆ. 
 

Image credits: social media
Kannada

ಹೊಸ ಪಾತ್ರದಲ್ಲಿ ಕಾಣುವಾಸೆ

ನೆಚ್ಚಿನ ನಟಿಗೆ ಅಭಿನಂದನೆ ಸಲ್ಲಿಸಿರುವ ಅಭಿಮಾನಿಗಳು ನಿಮ್ಮ ಕಲಾ ನೈಪುಣ್ಯವನ್ನು ಹೊಸ ಪಾತ್ರಗಳ ಮೂಲಕ ನೋಡಲು ಕಾತರರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. 
 

Image credits: social media
Kannada

ತೀರ್ಥಯಾತ್ರೆ

ರಂಜನಿ ಸೋಶಿಯಲ್ ಮೀಡಿಯಾ ನೋಡಿದ್ರೆ ಅವರು ಉತ್ತರ ಭಾರತದ ಹಲವಾರು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ, ಸಂಭ್ರಮಿಸಿದ್ದರು.

Image credits: our own

ನೀರೊಳಗಿದ್ದು ಬಿಸಿ ಏರಿಸಿದ 'ಗಾಳಿಪಟ' ನಟಿ: ಡೈಸಿ ಹಾಟ್ ಲುಕ್ ವೈರಲ್

Fathers Day: ಮಗಳಿಗೆ ನೇಲ್ ಪಾಲಿಶ್ ಹಚ್ಚಿದ ಯಶ್, ಸುಂದರ ಫೋಟೋ ಹಂಚಿಕೊಂಡ ರಾಧಿಕಾ

ಫುಲ್ ಸ್ಲಿಮ್ ಸ್ಲಿಮ್; ರಚಿತಾ ರಾಮ್ ಫೋಟೋ ವೈರಲ್!

'ಸಪ್ತ ಸಾಗರದಾಚೆ ಎಲ್ಲೋ' ರುಕ್ಮಿಣಿ ವಸಂತ ಕರ್ನಾಟಕದ ಎಳನೀರು ಸಚಿವೆಯಂತೆ