Kannada

ಹಂಗಾದ್ರೆ ನಾನು ಕೂಗ್ತೀನಿ ಅಂತ ಮಗ ವಿನೀಶ್‌ಗೆ ದರ್ಶನ್‌ ಹೇಳ್ತಾರೆ: ವಿಜಯಲಕ್ಷ್ಮೀ

Kannada

ಏನೇನು ಮಾತಾಡಿದ್ರು?

‘ದಿ ಡೆವಿಲ್’‌ ಸಿನಿಮಾ ನಾಯಕಿ ರಚನಾ ರೈ ಜೊತೆಗೆ ವಿಜಯಲಕ್ಷ್ಮೀ ಅವರು ಒಂದು ಸಂವಹನ ಮಾಡಿದ್ದಾರೆ. ಈ ಸಂವಹನದಲ್ಲಿ ಅವರು ದಿ ಡೆವಿಲ್‌ ಸಿನಿಮಾ ಯಶಸ್ಸು, ದರ್ಶನ್‌ ಬಂಧನ, ಮಗ ವಿನೀಶ್‌ ಬಗ್ಗೆ ಮಾತನಾಡಿದ್ದರು.

Image credits: instagram
Kannada

ಪ್ರಶ್ನೆ ಏನು?

ದರ್ಶನ್‌ ಅವರಿಗೆ ಕೋಪ ಜಾಸ್ತಿ ಅಂತೆ ಹೌದಾ ಎಂದು ರಚನಾ ರೈ ಪ್ರಶ್ನೆ ಮಾಡಿದ್ದರು. ಅದಕ್ಕೆ ವಿಜಯಲಕ್ಷ್ಮೀ ಉತ್ತರಿಸಿದ್ದಾರೆ.

Image credits: instagram
Kannada

ದರ್ಶನ್‌ಗೆ ಕೋಪವಿದೆ

“ದರ್ಶನ್‌ ಅವರಿಗೆ ಸ್ವಲ್ಪ ಕೋಪ ಇದೆ, ಇಲ್ಲ ಅಂತ ನಾನು ಹೇಳೋದಿಲ್ಲ” ಎಂದಿದ್ದಾರೆ.

Image credits: instagram
Kannada

ನೇರವಾದ ಮಾತು

“ದರ್ಶನ್‌ ಅವರು ಮನಸ್ಸಿನಲ್ಲಿ ಏನು ಬರುತ್ತದೆಯೋ ಅದನ್ನು ಮಾತನಾಡುತ್ತಾರೆ. ನೇರವಾದ ಸ್ವಭಾವ” ಎಂದಿದ್ದಾರೆ.

Image credits: instagram
Kannada

ಸೈಲೆಂಟ್‌ ಆಗಿದ್ದಾರೆ

“ದರ್ಶನ್‌ ಈಗ ಮನೆಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಸೈಲೆಂಟ್‌ ಆಗಿರುತ್ತಾರೆ, ಕೂಲ್‌ ಆಗಿರುತ್ತಾರೆ” ಎಂದಿದ್ದಾರೆ.

Image credits: instagram
Kannada

ಯಾಕೆ ಕೋಪ ಬರತ್ತೆ?

“ದರ್ಶನ್‌ ಅವರಿಗೆ ಬಹುಶಃ ಸಮಯ, ಸಂದರ್ಭ, ಜನರಿಂದ ಕೋಪ ಬರುವ ಹಾಗೆ ಮಾಡಬಹುದು” ಎಂದಿದ್ದಾರೆ.

Image credits: instagram
Kannada

ನಾನು ಕೂಗಾಡ್ತೀನಂತೆ

“ದರ್ಶನ್ ಮನೆಯಲ್ಲಿ ಕೂಗುವಾಗ ಅವರು ವಿನೀಶ್‌ಗೆ, "ನಿಮ್ಮ ಅಮ್ಮನಿಗೆ ಇರಿಟೇಟ್‌ ಮಾಡಬೇಡ, ಕೂಗಾಡ್ತಾಳೆ ಅಂತ ಹೇಳ್ತಾರೆ" ಎಂದಿದ್ದಾರೆ.

Image credits: instagram
Kannada

ಮೂಲೆಯಲ್ಲಿ ಕೂತ್ರು

ಜಾಮೀನು ಕ್ಯಾನ್ಸಲ್‌ ಆದಾಗ, ನಾವು ಎಷ್ಟೇ ಕಾಮಿಡಿ ಮಾಡಿದರೂ ಕೂಡ ದರ್ಶನ್‌ ಮೂಲೆಯಲ್ಲಿ ಕೂರುತ್ತಿದ್ದರು, ಮಾತನಾಡುತ್ತಿರಲಿಲ್ಲ ಎಂದು ದರ್ಶನ್‌ ಹೇಳಿದ್ದಾರೆ.

Image credits: instagram
Kannada

ಯಾವಾಗ ಹೊರಬರೋದು?

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ ನಡೆಯುತ್ತಿದೆ. ಸದ್ಯ ದರ್ಶನ್‌ ಅವರು ಹೊರಗಡೆ ಬರೋದು ಡೌಟ್‌ ಇದೆ. 

Image credits: instagram

ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!

ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?

Kannada Films: ಸೂಪರ್ ಹಿಟ್ ಸಿನಿಮಾಗಳಾಗಿ ಬದಲಾದ ಕನ್ನಡದ ಜನಪ್ರಿಯ ಪುಸ್ತಕಗಳು

Su From So Movie ಭಾನು ಪಾತ್ರಧಾರಿ ಸಂಧ್ಯಾ ಅರೆಕೆರೆ ಪತಿ ಕೂಡ ನಟ! ಯಾರದು?