Kannada

ಚಾಣಕ್ಯ ನೀತಿ

ಮದುವೆಗೆ ಹುಡುಗಿ ನೋಡಲು ಹೋದಾಗ ಈ ವಿಷಯ ನೆನಪಿಟ್ಟುಕೊಳ್ಳಿ

Kannada

ಹುಡುಗಿಯಲ್ಲಿ ಈ ಗುಣವಿರಬೇಕು

ಆಚಾರ್ಯ ಚಾಣಕ್ಯದ ನೀತಿಯು ಹೀಗೆ ಹೇಳುತ್ತದೆ. ವರಯೇತ್‌ ಕುಲಜನ್ ಪ್ರಜ್ಞೋ ವಿರೂಪಾಮಪಿ ಕನ್ಯಕಾಮ್. ರೂಪಶೀಲಾನ್‌ ನ ನೀಚಸ್ಯ ವಿವಾಹಃ ಸದೃಶೇ ಕುಲೇ.

Image credits: Getty
Kannada

ಶ್ಲೋಕದ ಅರ್ಥವೇನು

ಮದುವೆಗೆ ಹುಡುಗಿಯನ್ನು ಆರಿಸುವಾಗ ಆಕೆಯ ಗುಣ, ಕುಲ, ಧಾರ್ಮಿಕ ನಂಬಿಕೆ, ತಾಳ್ಮೆ ಇವುಗಳನ್ನು ಪರಿಗಣಿಸಬೇಕು ಎಂಬುದು ಶ್ಲೋಕದ ಅರ್ಥ.

Image credits: Getty
Kannada

ಕುಟುಂಬದ ಗೌರವ

ಆಚಾರ್ಯ ಚಾಣಕ್ಯ ಹೇಳುವಂತೆ ಹೆಣ್ಣುಮಕ್ಕಳ ಕುಟುಂಬ ಬಡವಿರಬಹುದು. ಆದರೆ ಸಮಾಜದಲ್ಲಿ ಗೌರವ ಇರಬೇಕು. ಅಂತಹ ಕುಟುಂಬದ ಹೆಣ್ಣು ಮಕ್ಕಳು ಮಾತ್ರ ಕುಟುಂಬವನ್ನು ಒಗ್ಗಟ್ಟಾಗಿ ಕೊಂಡೊಯ್ಯುತ್ತಾರೆ.

Image credits: Getty
Kannada

ಧರ್ಮದಲ್ಲಿ ನಂಬಿಕೆ

ಮದುವೆಗೆ ಆಯ್ಕೆ ಮಾಡಿಕೊಳ್ಳುವ ಹುಡುಗಿ ಧರ್ಮದಲ್ಲಿ ನಂಬಿಕೆ ಹೊಂದಿರಬೇಕು. ಅಂಥಾ ಹುಡುಗಿ ಮಾತ್ರ ಮನೆಯಲ್ಲಿ ಧಾರ್ಮಿಕ ವಾತಾವರಣವನ್ನು ನಿರ್ಮಿಸುತ್ತಾಳೆ.
 

Image credits: Getty
Kannada

ಗುಣದತ್ತ ಗಮನಹರಿಸಿ

ಸೌಂದರ್ಯಕ್ಕಿಂತ ಹೆಚ್ಚಾಗಿ ಗುಣದತ್ತ ಹೆಚ್ಚು ಗಮನ ಕೊಡಿ. ಸೌಂದರ್ಯವನ್ನು ನೋಡಿ ಗುಣವನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ನಂತರ ಪಶ್ಚಾತ್ತಾಪ ಪಡಬೇಕಾಗಬಹುದು.

Image credits: Getty
Kannada

ತಾಳ್ಮೆ ಮುಖ್ಯ

ತಾಳ್ಮೆ ಎಂದರೆ ಯೋಚಿಸಿ ಮಾತನಾಡುವ ಗುಣ ಮತ್ತು ವರ್ತಿಸುವ ರೀತಿ. ಈ ಗುಣ ಇರುವವರು ಮೊದಲು ತಮ್ಮ ಕುಟುಂಬದ ಬಗ್ಗೆ ಯೋಚಿಸುತ್ತಾರೆ. ಇದರಿಂದ ಎರಡೂ ಕುಟುಂಬಗಳ ಮಧ್ಯೆ ಸಾಮರಸ್ಯ ಚೆನ್ನಾಗಿರುತ್ತದೆ.

Image credits: Getty

ಮತ್ತೇರಿಸೋ ಮುತ್ತಿನ ಗಮ್ಮತ್ತೇ ಬೇರೆ, ಕಿಸ್‌ ಕುರಿತಾದ ಸ್ವಾರಸ್ಯಕರ ಸಂಗತಿಯಿದು

ಪ್ರೀತಿಯಲ್ಲಿ ಬಿದ್ದ ಹುಡುಗರು ಹೀಗೆಲ್ಲಾ ಮಾಡ್ತಾರಂತೆ

ಅವ್ವ, ಆಯಿ, ಅಮ್ಮ…ನಿಮ್ಮ ತಾಯಿಯನ್ನು ನೀವು ಹೇಗೆ ಕರಿತೀರಿ?

ಮೈಕೆಲ್‌ ಜಾಕ್ಸನ್‌ ಸೆಕ್ಸ್‌ಗಾಗಿ ಈ ಕೋರ್ಡ್‌ ಬಳಸಿ ಹೆಂಗಸರನ್ನು ಕರೀತಿದ್ನಂತೆ!