ಬೆಳಗಾವಿ ನಗರ ಪಾಲಿಕೆಗೆ ₹250 ಕೋಟಿ ಅನುದಾನ ಕೊಡಬೇಡಿ
ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲು ಹಿಂದೇಟು
ರಾಜ್ಯ ಸರ್ಕಾರ ₹250 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹ
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಬಿರಾದಾರ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಶಾಲೆಗೆ ಈ ದಿನ ರಜೆ- ಮೂರು ತಾಲೂಕುಗಳಲ್ಲಿ ಮಳೆ ಹಿನ್ನೆಲೆ ರಜೆ ಘೋಷಣೆ
Bengaluru Techies: ಸಿಲಿಂಡರ್ ಇಲ್ಲ, ಮನೆಯಿಂದ ಊಟ ತನ್ನಿ: ಟೆಕ್ಕಿಗಳಿಗೆ ಸೂಚನೆ
Bengaluru ರಸ್ತೆಗಳ ಅಭಿವೃದ್ಧಿಗಾಗಿ ₹510 ಕೋಟಿ ಮೌಲ್ಯದ 14 ಎಕ್ರೆ ಜಮೀನು ವಶಕ್ಕೆ
ಸಂಗಾತಿಯೊಂದಿಗೆ ಭೇಟಿ ನೀಡಬಹುದಾದ ಬೆಂಗಳೂರಿನ ಸುರಕ್ಷಿತ ತಾಣಗಳು; ಫುಲ್ ಸೇಫ್!