ಜ್ಞಾನವನ್ನು ಹೊಂದಿರೋರು ಒಳ್ಳೆಯ ವ್ಯಕ್ತಿಗಳಾಗಿರುತ್ತಾರೆ. ಇಂತಹವರು ಕಲಿಕೆ ಮೌಲ್ಯ ಹೆಚ್ಚಿಸುತ್ತಾರೆ.
ತನ್ನೆಲ್ಲಾ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ವ್ಯಕ್ತಿ ಒಳ್ಳೆಯವನಾಗಿರುತ್ತಾನೆ. ಇವರ ನಿರ್ಧಾರದಲ್ಲಿ ಸ್ಪಷ್ಟನೆ ಇರುತ್ತದೆ.
ಒಳ್ಳೆಯವರು ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಜೀವನದಲ್ಲಿ ಶಿಸ್ತು ಇದ್ರೆ ಗುರಿ ಸಾಧಿಸಲು ಸಹಾಯ ಮಾಡುತ್ತದೆ.
ಪ್ರಾಮಾಣಿಕತೆ ಹೊಂದಿರೋ ಜನರು ಪರೋಪಕಾರಿಗಳಾಗಿದ್ದು, ಸಮಾಜದಲ್ಲಿ ಗೌರವಯತ ಜೀವನ ನಡೆಸುತ್ತಿರುತ್ತಾರೆ.
ಈ ಎರಡು ಗುಣಗಳನ್ನು ಹೊಂದಿರುವ ವ್ಯಕ್ತಿ ಸಮಾಜದಲ್ಲಿ ಒಳ್ಳೆಯವನಾಗಿ ಗುರುತಿಸಿಕೊಂಡಿರು
ಸಮಯದ ಮೌಲ್ಯ ತಿಳಿದವ ಯಾವಾಗಲೂ ಜಯಶಾಲಿಯಾಗಿರುತ್ತಾನೆ. ಸರಿಯಾದ ಸಮಯಕ್ಕೆ ಕೆಲಸ ಪೂರ್ಣಗೊಳಿಸುತ್ತಾರೆ.
ಗೆಲುವಿಗೆ ಅಡ್ಡದಾರಿ ಸರಿಯಾದ ಮಾರ್ಗವಲ್ಲ. ಕಠಿಣ ಪರಿಶ್ರಮವೇ ಯಶಸ್ಸಿನ ಗುಟ್ಟು. ಚಾಣಕ್ಯ ಪ್ರಕಾರ, ಇವರು ಒಳ್ಳೆಯವರಾಗಿರುತ್ತಾರೆ.
ಚಾಣಕ್ಯ ನೀತಿ: ಮಹಿಳೆಯರೇ 4 ಸಂದರ್ಭಗಳಲ್ಲಿ ಮೌನವಾಗಿರಿ; ಮಾತು ತುಂಬಾ ಡೇಂಜರ್
ದೇಗುಲದ ಮೆಟ್ಟಿಲಲ್ಲಿ ಕುಳಿತು ಧ್ಯಾನ ಮಾಡಿದ್ರೆ ಎಷ್ಟೊಂದು ಲಾಭ
ದುರಾದೃಷ್ಟ ನಿವಾರಿಸಿ ಅದೃಷ್ಟ ನಿಮ್ಮದಾಗಿಸಿಕೊಳ್ಳಲು ಲವಂಗ ಹೀಗೆ ಬಳಸಿ
ಸಮಯ ನಿರ್ವಹಣೆ ಮಾಡಲು ಚಾಣಕ್ಯ ನೀಡಿದ ಟಿಪ್ಸ್