ಕೆಟ್ಟ ದೃಷ್ಟಿಯಿಂದ ಮಕ್ಕಳನ್ನು ರಕ್ಷಿಸಲು ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಕೆಲವರು ಪಾದಗಳಿಗೆ, ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ, ಇನ್ನು ಕೆಲವರು ಕಪ್ಪು ಬೊಟ್ಟು ಹಚ್ಚುತ್ತಾರೆ.
festivals Jul 28 2026
Author: Pavna Das Image Credits:social media
Kannada
ಕಾಡಿಗೆಯ ಮೂಲಕ ಕೆಟ್ಟ ದೃಷ್ಟಿ ನಿವಾರಿಸಿ
ಕೆಟ್ಟ ದೃಷ್ಟಿಯಿಂದ ದೂರವಿರಲು ಕಾಡಿಗೆ ಹಚ್ಚುವುದು ಹಿಂದಿನಿಂದ ಬಂದಂತಹ ಪದ್ದತಿ, ಈ ವಿಧಾನವನ್ನು ಮಕ್ಕಳು ಮಾತ್ರವಲ್ಲದೆ ಮಹಿಳೆಯರು ಮತ್ತು ಪುರುಷರು ಸಹ ಅನುಸರಿಸಬಹುದು.
Image credits: gemini
Kannada
ಏನು ಮಾಡಬೇಕು?
ನೀವು ಯಾವುದೇ ಹೊಸ ಕೆಲಸ ಆರಂಭಿಸಿದಾಗ ಪ್ರತಿದಿನ ನಿಮ್ಮ ಉಂಗುರದ ಬೆರಳಿಗೆ ಸ್ವಲ್ಪ ಕಾಜಲ್ ಹಚ್ಚಿಕೊಳ್ಳಬೇಕು. ಇದರಿಂದ ನಿಮ್ಮ ಮೇಲೆ, ಕೆಲಸದ ಮೇಲೆ ದೃಷ್ಟಿಯಾಗೋದಿಲ್ಲ.
Image credits: Getty
Kannada
ಪಾದದ ಅಡಿಗೆ ಕಪ್ಪು ಬೊಟ್ಟು
ಮಕ್ಕಳಿಗೆ ಕಪ್ಪು ಗುರುತನ್ನು ಕಿವಿಯ ಹಿಂದೆ ಅಥವಾ ಹಣೆಯ ಮೇಲೆ ಹಚ್ಚಬಾರದು, ಬದಲಾಗಿ ಪಾದದ ಅಡಿಭಾಗದ ಮಧ್ಯದಲ್ಲಿ ಹಚ್ಚಬೇಕು.
Image credits: Gemini AI
Kannada
ಕಪ್ಪು ಬೊಟ್ಟು ಕಾಣಿಸದಿರುವುದು ಉತ್ತಮ
ನಮ್ಮ ಪಾದಗಳ ಕೆಳಗೆ ಕಪ್ಪು ಬೊಟ್ಟು ಹಚ್ಚಿಕೊಂಡಾಗ, ಅದು ನಮ್ಮನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಮತ್ತು ಕರಿಯರ್ ಲೈಫ್ ನಲ್ಲಿ ಪ್ರಗತಿ ಕಾಣಿಸುತ್ತದೆ.
Image credits: gemini
Kannada
ಅಪೂರ್ಣ ಕೆಲಸಗಳು ಪೂರ್ಣ
ಈ ರೀತಿಯಾಗಿ ಕಪ್ಪು ಬೊಟ್ಟನ್ನು ಹಚ್ಚುವ ಮೂಲಕ ಹೊಸ ಕೆಲಸ ಆರಂಭಿಸಿದರೆ, ಅಡಚಣೆಗಳಿಂದ ರಕ್ಷಿಸುವುದಲ್ಲದೆ, ಸ್ಥಗಿತಗೊಂಡ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ.
Image credits: Getty
Kannada
ಇದನ್ನು 21 ದಿನಗಳವರೆಗೆ ಹಚ್ಚಿ
ಮಕ್ಕಳಿಗೆ ದೃಷ್ಟಿಯಾಗದಿರಲು ಸತತ 21ದಿನಗಳವರೆಗೆ ಮಿಸ್ ಮಾಡದೆ ಕಾಲಿನ ಅಡಿಗೆ ಕಪ್ಪು ಚುಕ್ಕೆ ಇಟ್ಟರೆ ಅದರಿಂದ ಮತ್ತೆ ಯಾವತ್ತೂ ಮಕ್ಕಳಿಗೆ ದೃಷ್ಟಿಯಾಗೋದಿಲ್ಲ, ಸಕಾರಾತ್ಮಕತೆ ತುಂಬಿರುತ್ತದೆ.