ಯಾವುದೇ ಮಂಗಳ ಅಥವಾ ಧಾರ್ಮಿಕ ಕಾರ್ಯ ತೆಂಗಿನಕಾಯಿ ಇಲ್ಲದೆ ಪೂರ್ಣಗೊಳ್ಳಲ್ಲ. ಇದನ್ನು ದೇವರು ಎಂದು ಪರಿಗಣಿಸಲಾಗುತ್ತೆ. ಹಾಗಾಗಿ ಪೂಜೆಗಳಲ್ಲಿ ತೆಂಗಿನಕಾಯಿ ಬಳಕೆ ಮುಖ್ಯವಾಗಿದೆ.
festivals Jun 19 2023
Author: Suvarna News Image Credits:freepik
Kannada
ವಿಷ್ಣು ದೇವರ ಜೊತೆಯಾದ ತೆಂಗಿನಕಾಯಿ
ಭಗವಾನ್ ವಿಷ್ಣು ಮೊದಲ ಬಾರಿ ಭೂಮಿಗೆ ಬಂದಾಗ ಸ್ವರ್ಗದಿಂದ ಮೂರು ವಸ್ತುಗಳನ್ನು ತನ್ನೊಂದಿಗೆ ತಂದಿದ್ದರು. ಮೊದಲನೆಯದು ಲಕ್ಷ್ಮೀ ದೇವಿ, ಎರಡನೆಯದು ಕಾಮಧೇನು ಹಸು, ಮೂರನೆಯದು ಕಲ್ಪವೃಕ್ಷ.
Image credits: freepik
Kannada
ಪರಿಶುದ್ಧನ ಮನಸ್ಸಿನ ಸಂಕೇತ
ಬಿಳಿಯಾದ ತೆಂಗಿನ ಕಾಯಿ ಪರಿಶುದ್ಧ ಮನಸ್ಸಿನ ಸಂಕೇತವೆಂದೇ ನಂಬಲಾಗುತ್ತದೆ.
Image credits: freepik
Kannada
ಪೂಜೆಗಳಿಗೇಕೆ ತೆಂಗಿನಕಾಯಿ ಶ್ರೇಷ್ಠ?
ತೆಂಗಿನಕಾಯಿಯನ್ನು ಶ್ರೀಫಲ ಎನ್ನಲಾಗುತ್ತೆ. ಇದನ್ನು ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಪ್ರತೀಕ ಎನ್ನಲಾಗುತ್ತದೆ. ಅಲ್ಲದೇ ಇದರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಕೂಡ ವಾಸವಾಗಿದ್ದಾರೆ ಎನ್ನಲಾಗುತ್ತದೆ.
Image credits: google
Kannada
ನಾರಿಯರೇಕೆ ತೆಂಗಿನಕಾಯಿ ಒಡೀಬಾರದು?
ನಾವು ಹಿಂದಿನಿಂದ ನೋಡುತ್ತಾ ಬಂದಿದ್ದೇವೆ, ಪೂಜೆಗಳಲ್ಲಿ ಮಹಿಳೆಯರು ತೆಂಗಿನಕಾಯಿ ಒಡೆಯುವುದೇ ಇಲ್ಲ. ಇದಕ್ಕೆ ಕಾರಣ ಏನು? ಅನ್ನೋದನ್ನು ತಿಳಿಯೋಣ…
Image credits: freepik
Kannada
ಫಲವತ್ತತೆಯ ಸಂಕೇತೆ
ತೆಂಗಿನಕಾಯಿ ಒಂದು ಬೀಜಫಲವಾಗಿದೆ. ಇದನ್ನು ಮಹಿಳೆಯರ ಫಲವತ್ತತೆ ಸಂಬಂಧಿಸಿದ್ದು ಎನ್ನಲಾಗುತ್ತೆ. ಮಹಿಳೆಯರು ಬೀಜರೂಪದಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ. ಹಾಗಾಗಿ ಅವರು ತೆಂಗಿನಕಾಯಿ ಒಡೆಯಬಾರದು ಎನ್ನಲಾಗುತ್ತೆ.
Image credits: freepik
Kannada
ಧಾರ್ಮಿಕ ಮಾನ್ಯತೆ
ಶಾಸ್ತ್ರದ ಅನುಸಾರವಾಗಿ ಮಹಿಳೆಯರು ತೆಂಗಿನಕಾಯಿ ಒಡೆಯುವುದು ಅಶುಭ ಎನ್ನಲಾಗುವುದು. ದೇವರ ಪೂಜೆಯ ಬಳಿಕ ಕೇವಲ ಮಹಿಳೆಯರು ಮಾತ್ರ ತೆಂಗಿನಕಾಯಿ ಒಡೆಯುತ್ತಾರೆ.
Image credits: freepik
Kannada
ತೆಂಗಿನಕಾಯಿಯ ಲಾಭಗಳು
ಇದರಲ್ಲಿ ಕ್ಯಾಲರಿ ಹೆಚ್ಚಿದ್ದು, ಇದರ ನೀರು ದೇಹವನ್ನು ಹೈಡೇಟ್ ಆಗಿರಿಸುತ್ತೆ. ತೆಂಗಿನ ಮರದ ಬೇರು, ಎಲೆ, ಕಾಯಿ ಎಲ್ಲವೂ ಉಪಯೋಗಕ್ಕೆ ಬರುವಂತದ್ದಾಗಿದೆ.