Kannada

ಪೂಜೆಗಳಲ್ಲಿ ತೆಂಗಿನಕಾಯಿ ಬಳಕೆ

ಯಾವುದೇ ಮಂಗಳ ಅಥವಾ ಧಾರ್ಮಿಕ ಕಾರ್ಯ ತೆಂಗಿನಕಾಯಿ ಇಲ್ಲದೆ ಪೂರ್ಣಗೊಳ್ಳಲ್ಲ. ಇದನ್ನು ದೇವರು ಎಂದು ಪರಿಗಣಿಸಲಾಗುತ್ತೆ. ಹಾಗಾಗಿ ಪೂಜೆಗಳಲ್ಲಿ ತೆಂಗಿನಕಾಯಿ ಬಳಕೆ ಮುಖ್ಯವಾಗಿದೆ.

Kannada

ವಿಷ್ಣು ದೇವರ ಜೊತೆಯಾದ ತೆಂಗಿನಕಾಯಿ

ಭಗವಾನ್ ವಿಷ್ಣು ಮೊದಲ ಬಾರಿ ಭೂಮಿಗೆ ಬಂದಾಗ ಸ್ವರ್ಗದಿಂದ ಮೂರು ವಸ್ತುಗಳನ್ನು ತನ್ನೊಂದಿಗೆ ತಂದಿದ್ದರು. ಮೊದಲನೆಯದು ಲಕ್ಷ್ಮೀ ದೇವಿ, ಎರಡನೆಯದು ಕಾಮಧೇನು ಹಸು, ಮೂರನೆಯದು ಕಲ್ಪವೃಕ್ಷ. 

Image credits: freepik
Kannada

ಪರಿಶುದ್ಧನ ಮನಸ್ಸಿನ ಸಂಕೇತ

ಬಿಳಿಯಾದ ತೆಂಗಿನ ಕಾಯಿ ಪರಿಶುದ್ಧ ಮನಸ್ಸಿನ ಸಂಕೇತವೆಂದೇ ನಂಬಲಾಗುತ್ತದೆ. 

Image credits: freepik
Kannada

ಪೂಜೆಗಳಿಗೇಕೆ ತೆಂಗಿನಕಾಯಿ ಶ್ರೇಷ್ಠ?

ತೆಂಗಿನಕಾಯಿಯನ್ನು ಶ್ರೀಫಲ ಎನ್ನಲಾಗುತ್ತೆ. ಇದನ್ನು ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಪ್ರತೀಕ ಎನ್ನಲಾಗುತ್ತದೆ. ಅಲ್ಲದೇ ಇದರಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಕೂಡ ವಾಸವಾಗಿದ್ದಾರೆ ಎನ್ನಲಾಗುತ್ತದೆ. 

Image credits: google
Kannada

ನಾರಿಯರೇಕೆ ತೆಂಗಿನಕಾಯಿ ಒಡೀಬಾರದು?

ನಾವು ಹಿಂದಿನಿಂದ ನೋಡುತ್ತಾ ಬಂದಿದ್ದೇವೆ, ಪೂಜೆಗಳಲ್ಲಿ ಮಹಿಳೆಯರು ತೆಂಗಿನಕಾಯಿ ಒಡೆಯುವುದೇ ಇಲ್ಲ. ಇದಕ್ಕೆ ಕಾರಣ ಏನು? ಅನ್ನೋದನ್ನು ತಿಳಿಯೋಣ… 

Image credits: freepik
Kannada

ಫಲವತ್ತತೆಯ ಸಂಕೇತೆ

ತೆಂಗಿನಕಾಯಿ ಒಂದು ಬೀಜಫಲವಾಗಿದೆ. ಇದನ್ನು ಮಹಿಳೆಯರ ಫಲವತ್ತತೆ ಸಂಬಂಧಿಸಿದ್ದು ಎನ್ನಲಾಗುತ್ತೆ. ಮಹಿಳೆಯರು ಬೀಜರೂಪದಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ. ಹಾಗಾಗಿ ಅವರು ತೆಂಗಿನಕಾಯಿ ಒಡೆಯಬಾರದು ಎನ್ನಲಾಗುತ್ತೆ.

Image credits: freepik
Kannada

ಧಾರ್ಮಿಕ ಮಾನ್ಯತೆ

ಶಾಸ್ತ್ರದ ಅನುಸಾರವಾಗಿ ಮಹಿಳೆಯರು ತೆಂಗಿನಕಾಯಿ ಒಡೆಯುವುದು ಅಶುಭ ಎನ್ನಲಾಗುವುದು. ದೇವರ ಪೂಜೆಯ ಬಳಿಕ ಕೇವಲ ಮಹಿಳೆಯರು ಮಾತ್ರ ತೆಂಗಿನಕಾಯಿ ಒಡೆಯುತ್ತಾರೆ. 

Image credits: freepik
Kannada

ತೆಂಗಿನಕಾಯಿಯ ಲಾಭಗಳು

ಇದರಲ್ಲಿ ಕ್ಯಾಲರಿ ಹೆಚ್ಚಿದ್ದು, ಇದರ ನೀರು ದೇಹವನ್ನು ಹೈಡೇಟ್ ಆಗಿರಿಸುತ್ತೆ. ತೆಂಗಿನ ಮರದ ಬೇರು, ಎಲೆ, ಕಾಯಿ ಎಲ್ಲವೂ ಉಪಯೋಗಕ್ಕೆ ಬರುವಂತದ್ದಾಗಿದೆ. 

Image credits: freepik

ಚಾಣಕ್ಯ ನೀತಿ: ಇದ್ರಲ್ಲಿ ಮಹಿಳೆಯರನ್ನು ಮೀರಿಸಲು ಗಂಡಸ್ರಿಗೂ ಅಸಾಧ್ಯ

Chanakya Neeti: ಪುರುಷರು ಈ ವಿಷಯಗಳಲ್ಲೆಂದೂ ಮಹಿಳೆಯರನ್ನು ಮೀರಿಸಲಾರರು!

Dream Astrology: ಈ ಕನಸುಗಳು ಸಾವಿನ ಸಂಕೇತ ನೀಡುತ್ತವೆ..

ಜಮ್ಮುವಿನಲ್ಲಿ ಶೃಂಗೇರಿ ಶಾರದಾಂಬೆ ವಿಗ್ರಹಕ್ಕೆ ಶ್ರೀಗಳಿಂದ ಪ್ರತಿಷ್ಠಾಪನೆ ಪೂಜೆ