ಜಮ್ಮು ಕಾಶ್ಮೀರದ ತಿತ್ವಾಲ್ನಲ್ಲಿರುವ ಶೃಂಗೇರಿ ಶಾರದಾಂಬೆ ದೇಗುಲ ಶೃಂಗೇರಿ ಜಗದ್ಗುರು ವಿಧುಶೇಖರ ಶ್ರೀಗಳಿಂದ ಪೂಜೆ.
1948ರಲ್ಲಿ ಪಾಕಿಸ್ತಾನದ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ದೇಗುಲಕ್ಕೆ ಮರುಜೀವ
ಸಂವಿಧಾನದ 370ನೇ ವಿಧಿ ನಂತರ ಪುನರ್ ನಿರ್ಮಾಣಗೊಂಡು ಯುಗಾದಿಯಂದು ಲೋಕಾರ್ಪಣೆಗೊಂಡಿದ್ದ ಶಾರದಾ ಮಂದಿರಕ್ಕೆ ಶೃಂಗೇರಿ ಜಗದ್ಗುರುಗಳಿಂದ ಇಂದು ಪೂಜೆ.
ವಿಶೇಷ ವಿಮಾನದಲ್ಲಿ ಕಾಶ್ಮೀರ ತಲುಪಿ, ತಿತ್ವಾಲ್ ಗೆ ಭೇಟಿ ನೀಡಿದ ವಿಧುಶೇಖರ ಶ್ರೀಗಳು. ಶೃಂಗೇರಿಯಿಂದ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್.
ಶತಮಾನಗಳ ಹಿಂದೆ ಶಂಕರಾಚಾರ್ಯರು ಕಾಶ್ಮೀರದ ತಿತ್ವಾಲ್ನಲ್ಲಿ ಸ್ಥಾಪಿಸಿದ್ದ ಶೃಂಗೇರಿ ಶಾರದಾಂಬೆ ದೇಗುಲ 1948ರಲ್ಲಿ ಸಂಪೂರ್ಣ ಹದಗೆಟ್ಟಿತ್ತು.
ಕಾಶ್ಮೀರಿ ಪಂಡಿತರು ಹಲವು ಬಾರಿ ಶೃಂಗೇರಿಗೆ ಭೇಟಿ ನೀಡಿ, ಕಾಶ್ಮೀರದ ದೇಗುಲವನ್ನು ಪುನರ್ ಪ್ರತಿಷ್ಠಾಪಿಸಲು ಸಹಕರಿಸುವಂತೆ ನೀಡುವಂತೆ ಮನವಿ ಮಾಡಿದ್ದರು.
Astro Tips: ಈ 9 ಕೆಲಸ ಮಾಡಿದ್ರೆ ಸಮಸ್ಯೆಗಳು ಕಾಡೋಲ್ಲ..
ಜೀವನದಲ್ಲಿ ಗೆಲುವಿಗೆ 5 ಸರಳ ಮಂತ್ರಗಳು!
ಎಲ್ಲಕ್ಕೂ ಮೆದುಳು ಬ್ಲ್ಯಾಸ್ಟ್ ಆಗೋಷ್ಟು ಯೋಚಿಸೋರು ಇವರು!
ಶನಿದೃಷ್ಟಿ ಬಿದ್ರೆ ಇಷ್ಟೆಲ್ಲ ಅನುಭವಿಸ್ಬೇಕು!