Gandhada Gudi  ಗಂಧದ ಗುಡಿಯಲ್ಲಿ ನನ್ನ ತವರೂರನ್ನು ಹೊಗಳಿದ್ದಾರೆ: ಡಾ. ಸುಧಾಮೂರ್ತಿ ಸಂತಸ

Gandhada Gudi ಗಂಧದ ಗುಡಿಯಲ್ಲಿ ನನ್ನ ತವರೂರನ್ನು ಹೊಗಳಿದ್ದಾರೆ: ಡಾ. ಸುಧಾಮೂರ್ತಿ ಸಂತಸ

Published : Oct 28, 2022, 12:39 PM ISTUpdated : Oct 28, 2022, 12:46 PM IST

ಗಂಧದ ಗುಡಿ ಸಿನಿಮಾದಲ್ಲಿ ಬೇಕಾದಷ್ಟು ಸಾಹಸಗಳಿವೆ. ಸಿನಿಮಾ ನೋಡಿ ಬಹಳ ಸಂತೋಷವಾಯಿತು ಎಂದು ಡಾ. ಸುಧಾಮೂರ್ತಿ ಹೇಳಿದರು.
 

ಗಂಧದ ಗುಡಿ ಪ್ರೀಮಿಯರ್ ಶೋ ವೀಕ್ಷಿಸಿ ಮಾತನಾಡಿದ ಅವರು, ಇಂದಿನ ಯಂಗ್‌ ಸ್ಟಾರ್ಸ್‌ ಅಲ್ಲಿ ಇಲ್ಲಿ ಟೈಮ್‌ ಹಾಳು ಮಾಡುವ ಬದಲು ದಯವಿಟ್ಟು ಹೀಗೆ ಎಲ್ಲಿಯಾದರೂ ಹೋಗಿ, ನಮ್ಮ ಜನರನ್ನು ನೋಡಿ ನಮ್ಮ ನಿಸರ್ಗ ಸಂಪತ್ತನ್ನು ನೋಡಿ ಆನಂದಿಸಿ ಮತ್ತು ಅದನ್ನು ಉಳಿಸಲಿಕ್ಕೆ ಪ್ರಯತ್ನಿಸಿ ಎಂದರು. ಸಿನಿಮಾದಲ್ಲಿ ನನ್ನ ತವರೂರು ಉತ್ತರ ಕರ್ನಾಟವನ್ನು ಬಹಳ ಹೊಗಳಿದ್ದಾರೆ, ತುಂಬಾ ಸಂತೋಷವಾಯಿತು. ನನಗೆ ಬಹಳ ಹೆಮ್ಮೆ ಇದೆ, ಅವರು ಉತ್ತರ ಕರ್ನಾಟಕದ ಬಗ್ಗೆ ಹೇಳಿರುವುದು ಎಂದರು. ಹಳ್ಳಿಯ ಜನರ ಮುಗ್ಧತೆಯನ್ನು ಪುನೀತ್‌ ಅವರು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಎಂದರು.

ಮನೆ ಕೆಲಸ ಮಾಡೋಕೆ ಇಷ್ಟನೇ ಇಲ್ಲ, ಗಂಡನ್ ಕೆಲ್ಸಾನೂ ನಾನೇ ಮಾಡ್ಬೇಕು: ನಿವೇದಿತಾ ಗೌಡ

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more