Puneeth Rajkumar: ಸಾಬೂನಿನಲ್ಲಿ ಅರಳಿದ ಅಪ್ಪು... ಅದ್ಭುತ ಕಲಾಕೃತಿ

Puneeth Rajkumar: ಸಾಬೂನಿನಲ್ಲಿ ಅರಳಿದ ಅಪ್ಪು... ಅದ್ಭುತ ಕಲಾಕೃತಿ

Published : Mar 16, 2022, 09:19 PM IST

* ಸಾಬೂನಿನಲ್ಲಿ ಮೂಡಿದ ನಟ ಪುನೀತ್ ರಾಜ್ ಕುಮಾರ್ ಕಲಾಕೃತಿ

* ಮಂಗಳೂರಿನ ಚಿತ್ರಕಲಾವಿದ ದೇವಿಕಿರಣ್ ಗಣೇಶ್ ಪುರ ಕೈಯಲ್ಲಿ ಮೂಡಿದ ಚಿತ್ರ

* ಅಪ್ಪು ಹುಟ್ಟಿದ ಹಬ್ಬಕ್ಕೆ ಪುನೀತ್ ಅಪ್ಪಟ ಅಭಿಮಾನಿಯ ಉಡುಗೊರೆ

* ಸತತ ಎರಡು ಗಂಟೆಗಳ ಪರಿಶ್ರಮದಲ್ಲಿ ಮೂಡಿದ ಸಾಬೂನು ಕಲಾಕೃತಿ

ಮಂಗಳೂರು (ಮಾ. 16)  ಅಗಲಿದ ಪುನೀತ್ ರಾಜ್ ಕುಮಾರ್ (Puneeth rajkumar) ಅವರ ಸ್ಮರಣೆಯನ್ನು ಪ್ರತಿಯೊಬ್ಬರು ಮಾಡಿಕೊಳ್ಳುತ್ತಲೇ ಇದ್ದಾರೆ.  ಸಾಬೂನಿನಲ್ಲಿ  (Soap Carving) ಪುನೀತ್ ರಾಜ್ ಕುಮಾರ್ ಅರಳಿದ್ದಾರೆ. ಅದ್ಭುತವಾಗಿದೆ ಪುನೀತ್ ರಾಜ್ ಕುಮಾರ್ ಅವರ ಕಲಾಕೃತಿ.

ಮಂಗಳೂರಿನ (Mangaluru) ಚಿತ್ರಕಲಾವಿದ ದೇವಿಕಿರಣ್ ಗಣೇಶ್ ಪುರ ಕೈಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಚಿತ್ರ ಮೂಡಿದೆ. ಅಪ್ಪು ಹುಟ್ಟಿದ ಹಬ್ಬಕ್ಕೆ ಪುನೀತ್ ಅಪ್ಪಟ ಅಭಿಮಾನಿಯ ಉಡುಗೊರೆ ನೀಡಿದ್ದಾರೆ. ಸತತ ಎರಡು ಗಂಟೆಗಳ ಪರಿಶ್ರಮದಲ್ಲಿ ಸಾಬೂನು ಕಲಾಕೃತಿ ಮೂಡಿದೆ. ಸಾಬೂನಿನಲ್ಲಿ ಮೂಡಿದ ಅಪ್ಪು ಕಲಾಕೃತಿಯ ಮೇಕಿಂಗ್ ವಿಡಿಯೋ ವೈರಲ್ (Video Viral) ಆಗುತ್ತಿದೆ.   ಜೇಮ್ಸ್ ಸಿನಿಮಾ ಬಿಡುಗಡೆ ಹೊತ್ತಲ್ಲಿ ಇದೊಂದು ಅದ್ಭುತ ಕಲಾಕೃತಿ ಮೂಡಿಬಂದಿದೆ.

ಜಗಣ್ಣ ಈ ವರ್ಷ ಹುಟ್ಟುಹಬ್ಬ ಆಚರಿಸುವುದಿಲ್ಲ, ಅಪ್ಪುಗಾಗಿ ಮಹತ್ವದ ನಿರ್ಧಾರ!

ಹಲವು ವೇದಿಕೆಗಳಲ್ಲಿ ಅಪ್ಪು ಲೈವ್ ಆರ್ಟ್ ಮೂಲಕ ಕೈಚಳಕ ತೋರಿದ್ದ ದೇವಿಕಿರಣ್ ಈಗ ಮತ್ತೊಂದು ಸಾಹಸ ಮಾಡಿದ್ದಾರೆ. 'ಕಷ್ಟಪಟ್ಟು, ಇಷ್ಟಪಟ್ಟು ಸಾಬೂನಿನಲ್ಲಿ ಕೆತ್ತಿ ಪುನೀತ್ ರ ಚಿತ್ರ ಮಾಡಿದ್ದೇನೆ' 'ಬೇರೆ ಯಾವುದರಲ್ಲೂ ಮಾಡೋದು ಬೇಡ ಅಂತ ಸಾಬೂನಿನಲ್ಲಿ ಮಾಡಿ ಅವರಿಗೆ ಅರ್ಪಿಸಿದ್ದೇನೆ 'ಅವರನ್ನ ಭೇಟಿಯಾಗಲು ಸಾಧ್ಯವಾಗಿಲ್ಲ, ಆದ್ರೆ ಈ ಮೂಲಕ ಅವರನ್ನ ನೆನಪು ಮಾಡಿಕೊಳ್ತೇನೆ'  'ಜೇಮ್ಸ್ ಸಿನಿಮಾ ನೋಡೋಕೆ ಕಾತರನಾಗಿದ್ದೇನೆ, ಮೊದಲ ಶೋ ನೋಡಲು ಆಸೆ ಆಗ್ತಿದೆ ಎಂದು ತಿಳಿಸಿದ್ದಾರೆ.

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more