ಚಿರಂಜೀವಿಗೆ ಹಾಡಿನ ಅಶ್ರು ತರ್ಪಣ, ಕಣ್ಣೀರಿಟ್ಟ ಚಂದನ್ ಶೆಟ್ಟಿ!

Jun 8, 2020, 4:02 PM IST

ಚಂದನ್ ಶೆಟ್ಟಿ ಚಿತ್ರರಂಗಕ್ಕೆ ಕಾಲಿಡಲು ಕಾರಣರಾದ ಚಿರಂಜೀವಿ ಸರ್ಜಾಗೆ ಹಾಡಿನ ಮೂಲಕ ಅಶ್ರು ತರ್ಪಣ ಸಲ್ಲಿಸಿದ್ದಾರೆ.

ಚಿರು ವಿಚಾರ ಕೇಳಿ ನನಗೆ ಉಸಿರಾಡಲು ಆಗಲಿಲ್ಲ, ಅಷ್ಟು ಕಷ್ಟ ಆಗ್ತಿದೆ: ಚಂದನ್ ಶೆಟ್ಟಿ

ತಮ್ಮ ಮನೆಯಲ್ಲಿಯೇ ಇರಲು ವ್ಯವಸ್ಥೆ ಮಾಡಿಕೊಟ್ಟು, ಒಂದು ವರ್ಷ ಊಟ ತಿಂದ ಋಣ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja