ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!

Published : Nov 22, 2025, 03:55 PM IST

ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ವಿಜಯ್-ಶ್ರೇಯಸ್ ಕೆ ಮಂಜು ಅಭಿನಯದ 'ಮಾರುತ' ಮತ್ತು ಕೃಷ್ಣ ಅಜಯ್ ರಾವ್ ನಟನೆಯ 'ರಾಧೆಯಾ' ಎಂಬ ಎರಡು ಚಿತ್ರಗಳು ಬಿಡುಗಡೆಯಾಗಿವೆ. 'ಮಾರುತ' ಒಂದು ಫ್ಯಾಮಿಲಿ ಮೆಚ್ಚುಗೆ ಗಳಿಸಿದ್ದರೆ, 'ರಾಧೆಯಾ' ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಅಜಯ್ ಪಾತ್ರ ಗಮನ ಸೆಳೆಯುತ್ತಿದೆ.

ಒಂದ್ ಕಡೆ ದುನಿಯಾ ವಿಜಯ್ ಶ್ರೇಯಸ್ ಕೆ ಮಂಜು.. ಮತ್ತೊಂದು ಕಡೆ ಕೃಷ್ಣ ಅಜಯ್ ರಾವ್.. ಈ ಮೂರು ಜನ ಸ್ಟಾರ್ಸ್ ಸೇರಿ ಸ್ಯಾಂಡಆಲ್ ವುಡ್ ಬೆಳ್ಳಿ ತೆರೆಯನ್ನ ಬ್ಲಾಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣ ಮಾರುತ ಸಿನಿಮಾ ಹಾಗೂ ರಾಧೆಯಾ ಚಿತ್ರ. ಈ ವಾರ ಕನ್ನಡ ಸಿನಿ ಪ್ರೇಕ್ಷಕರಿಗೆ ಎರಡು ಸಿನಿಮಾಗಳ ನೋಡೋ ಭಾಗ್ಯ ಸಿಕ್ಕಿದೆ. ಆ ಸಿನಿಮಾಗಳಳೊಂದು ಶ್ರೇಯಸ್ ಕೆ ಮಂಜು ಹಾಗೂ ದುನಿಯಾ ವಿಜಯ್ ಜೋಡಿಯ ಮಾರುತ. ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರದ ಮೇಲೆ ಕನ್ನಡದ ಸಿನಿ ಪ್ರೇಕ್ಷಕರಲಿ ಬೆಟ್ಟ್ದಷ್ಟು ಭರವಸೆ ಇತ್ತು. ಅದಕ್ಕೇ ಈಗ ಉತರ ಸಿಕ್ಕಿದೆ. ಮಾರುತ ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಗಳು ಮೆಚ್ಚುಗೆ ಮಾತನಾಡಿದ್ದಾರೆ. ಲವ್ ಸ್ಟೋರಿಗಳನ್ನೇ ಹೊತ್ತು ಬಂದು ಕಮಾಲ್ ಮಾಡುತಿದ್ದ ಅಜಯ್ ಈ ಬಾರಿ ಡಿಫ್ರೆಂಟ್ ಗೆ ಡಿಫ್ರೆಂಟ್ ರೋಲ್ ಮಾಡಿದ್ದಾರೆ. ಸೈಕ್ ಪಾತ್ರದಲ್ಲಿ ನಟ ಅಜಯ್ ರಾವ್ ರನ್ನ ನೋಡಿ ಸಿನಿ ಭಕ್ತಿ ಗಣ ಕಣ್ಣರಾಳಿಸಿದ್ದಾರೆ.

ಸಮಾಜದಲ್ಲಿನ ಅನ್ಯಾಯದ ವಿರುದ್ಧ ತಿರುಗಿಬೀಳುವ ʻರಾಧೇಯನಿಗೆ ಆಕ್ಷನ್ ಕಟ್ ಹೇಳಿರೋದು ವೇದಗುರು. ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿಯಲ್ಲಿ ಅಜಯ್​ ರಾವ್ ಅಮೋಘ ಅಭಿನಯ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆ ಕಡೆ ಮಾರುತ ಕೂಡ ಮಸ್ತ್ ಮನೊರಂಜನೆ ಜೊತೆ ಕಮಾಲ್ ಮಾಡುತ್ತಿದ್ದಾರೆ. ಫ್ಯಾಮಿಲಿ ಪ್ಯಾಕ್ ಸಿನಿಮಾ ಮಾರುತಾ ಆಗಿರೋದ್ರಿಂದ ಶ್ರೇಯಶ್​, ದುನಿಯಾ ವಿಜಯ್ ಜುಲಗಲ್ಬಂಧಿ ಸಿನಿ ಜಗತ್ತನ್ನ ಮೆಚ್ಚಿಸಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more